ಹೊನ್ನಾವರ ;ತಾಲೂಕಿನಲ್ಲಿ ತೌಕ್ತೆ ಚಂಡಮಾರುತ ಪ್ರದೇಶಗಳಿಗೆ ಕೇಂದ್ರದ ವಿಪತ್ತು ನಿರ್ವಹಣಾ ತಂಡ ಭೇಟಿ ನೀಡಿ ಪರೀಶೀಲನೆ ನಿಗಧಿಯಾಗಿತ್ತು. ಭೇಟಿ ಸಮಯ ಹಾಗೂ ಸ್ಥಳದ ಬಗ್ಗೆ ನೀಡಲಾದ ಮಾಹಿತಿಯಲ್ಲಿ ಕರ್ಕಿ ಗ್ರಾಮದ ತೊಪ್ಪಲಕೇರಿಯು ಸೆರ್ಪಡೆಯಾಗಿತ್ತು. ಇದರಿಂದ ಈ ಭಾಗದ ನಿವಾಸಿಗಳಲ್ಲಿ ದಶಕದ ಸಮಸ್ಯೆ ಬಗೆಹರಿಯುವ ವಿಶ್ವಾಸ ಮೂಡಿತ್ತು. ಕಳೆದ ಮೂರು ದಿನದಿಂದ ಅಧಿಕಾರಿಗಳು ಹಾಗೂ ಸಾರ್ವಜನಿಜರು ಭೇಟಿ ಸಂದರ್ಭದಲ್ಲಿ ತೋರಿಸಬಹುದಾದ ದಾಖಲೆ ಹಾಗೂ ಕೆಲವೊಂದು ಘಟನಾವಳಿಯ ಪೋಟೋ … [Read more...] about ತೊಪ್ಪಲಕೇರಿ ಭಾಗಕ್ಕೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡದ ಹಿನ್ನಲೆ ಸ್ಥಳಿಯರಿಂದ ಆಕ್ರೋಶ