ಹೊನ್ನಾವರ – ಒಂದು ವರ್ಷದ ಹಿಂದಿನ ವರೆಗೂ ಭರದಿಂದ ಸಾಗುತ್ತಿದ್ದ ರಾಷ್ಟಿಯ ಹೆದ್ದಾರಿ ಚತುಷ್ಪಥ ಕಾಮಗಾರಿ ಒಮ್ಮೆಲೇ ಕುಂಠಿತಗೊoಡಿದೆ. ತಾಲೂಕಿನ ಕರ್ಕಿ ಹಳದಿಪುರ, ಅನಂತವಾಡಿ ಮುಂತಾದ ಕಡೆ ಜಾಗದ ಹಕ್ಕುದಾರರನ್ನು ಗುರುತಿಸಿ ಪರಿಹಾರ ವಿತರಿಸಲು ವಿಫಲವಾಗಿರುವ ಐ.ಆರ್.ಬಿ ಕೆಲಸವನ್ನು ಸ್ಥಗಿತಗೊಳಿಸಿ ಮುಂದಿನ ಬೆಳವಣಿಗೆಯನ್ನು ಎದುರು ನೋಡುತ್ತಿದೆ.ರಸ್ತೆ ಕೆಲಸ ಶೇ.೮೦ರಷ್ಟು ಪೂರ್ಣವಾಗುವ ವರೆಗೆ ಟೋಲ್ ಸಂಗ್ರಹ ಸಾಧ್ಯವಿರಲಿಲ್ಲವಾದ ಕಾರಣ ತರಾತುರಿಯಲ್ಲಿ ಕಾಮಗಾರಿ ನಡೆಸಿದ … [Read more...] about ಬಗೆಹರಿಯುತ್ತಿಲ್ಲ ಭೂ ಒಡೆತನದ ಸಮಸ್ಯೆ.. ಅದಿಭೋಗದಾರರಿಗೆ ಪರಿಹಾರ ಪಡೆಯಲು ದಾಖಲೆಯ ಕೊರತೆ – ಹೆದ್ದಾರಿ ಅಗಲೀಕರಣಕ್ಕೂ ಗೃಹಣ