ಹಳಿಯಾಳ: ಇಂದಿನ ಯುವಕರು ಸಂಸ್ಕøತಿ ಸಂರಕ್ಷಣೆಯ ರಾಯಬಾರಿಗಳು ನಿಮಗೆ ನಮ್ಮ ಮೂಲ ಕಲೆಗಳನ್ನು ಪರಿಚಯ ಮಾಡುವುದರಿಂದ ನೀವು ಮುಂದಿನ ಜನಾಂಗಕ್ಕೆ ಪರಿಚಯ ಮಾಡುತ್ತೀರಿ ಆದ್ದರಿಂದಲೇ ಈ ವಿಚಾರ ಸಂಕಿರಣವನ್ನು ಕಾಲೇಜು ಮಕ್ಕಳಿಗೆ ಹಮ್ಮಿ ಕೊಳ್ಳಲಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಹೇಳಿದರು. ಪಟ್ಟಣದ ಶಿವಾಜಿ ಕಾಲೇಜಿನ ಸಭಾ ಭವನದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ, ಹೊಂಗಿರಣ ಮತ್ತು ಸ್ಥಳೀಯ ಸಂಘ ಸಂಸ್ಥೆಯ ಸಹಯೋಗದಲ್ಲಿ ನಡೆದ … [Read more...] about ಹಳಿಯಾಳದ ಶಿವಾಜಿ ಕಾಲೇಜಿನಲ್ಲಿ ನಡೆದ ಯಕ್ಷ ಸಂಭ್ರಮ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮ.
ಕರ್ನಾಟಕ ಯಕ್ಷಗಾನ ಅಕಾಡೆಮಿ
ತಾಲೂಕಿನ ಚಿಬ್ಬಲಗೇರಿ ಶಾಲೆಯಲ್ಲಿ ಯಕ್ಷಗಾನ ಗೊಂಬೆಯಾಟ ಕಲಾ ಶಿಬಿರ
ಹಳಿಯಾಳ: ಅವಸಾನದ ಅಂಚಿನಲ್ಲಿರುವ ಹಾಗೂ ಕಣ್ಮರೆಯಾಗುತ್ತಿರುವ ಅನೇಕ ಕಲೆಯನ್ನು ಉಳಿಸಲು ಅಕಾಡೆಮಿಗಳು ಕಾರ್ಯನಿರ್ವಹಿಸುತ್ತದೆ. ಆ ನಿಟ್ಟಿನಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಯಕ್ಷಗಾನ ಗೊಂಬೆಯಾಟದ ಕಲೆಯನ್ನು ಸಂರಕ್ಷಿಸಲು ಕರ್ನಾಟಕ ಯಕ್ಷಗಾನ ಅಕಾಡೆಮಿ ಶ್ರಮಿಸುತ್ತಿದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್ರಾದ ಎಸ್.ಎಚ್ ಶಿವರುದ್ರಪ್ಪ ಹೇಳಿದರು. ಅವರು ಚಿಬ್ಬಲಗೇರಿ ಶಾಲೆಯ ಸಭಾ ಭವನದಲ್ಲಿ ಹೊಂಗಿರಣ ಸಂಸ್ಥೆ ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರ … [Read more...] about ತಾಲೂಕಿನ ಚಿಬ್ಬಲಗೇರಿ ಶಾಲೆಯಲ್ಲಿ ಯಕ್ಷಗಾನ ಗೊಂಬೆಯಾಟ ಕಲಾ ಶಿಬಿರ