ಹೊನ್ನಾವರ; ಪಟ್ಟಣದ ಬಿಕಾಸಿನತಾರಿಯಲ್ಲಿ ಸ್ಥಳೀಯ ಬೋಟ್ ಮಾಲೀಕರಿಂದ ಹೆಚ್ಚಿನ ಪ್ರಮಾಣದ ಹಣ ಪಡೆದು ಸೂಕ್ತ ಮುಂಜಾಗ್ರತೆ ಕ್ರಮವಿಲ್ಲದೇ ಪ್ರವಾಸಿಗರನ್ನು ಕರೆದೊಯ್ಯಲಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಕ್ರಮ ಕೈಗೊಗ್ಳುವಂತೆ ಆಗ್ರಹಿಸಿದರು. ಪಟ್ಟಣದ ಚರ್ಚೆ ರಸ್ತೆಯ ಬಿಕಾಸಿತಾರಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೊರಜಿಲ್ಲೆಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಪ್ರೀ ವೆಡ್ಡಿಂಗ್ … [Read more...] about ಸುರಕ್ಷತೆಯಿ ಲ ್ಲದೇ ಪ್ರವಾಸಿಗರನ್ನು ಸುತ್ತಾಡಿಸುವ ಬೋಟುಗಳ ಮಾಲೀಕರು; ಕ್ರಮಕ್ಕೆ ಕರವೇ ಒತ್ತಾಯ