ಹಳಿಯಾಳ:- ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾಧಿಕಾರಿಗಳು ಬೆಂಗಳೂರ ರವರ ನಿರ್ದೇಶನದಂದತೆ 8 ಏಪ್ರಿಲ್ 2018 ಭಾನುವಾರದಂದು “ಮಿಂಚಿನ ನೋಂದಣಿ’ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಹಾಯಕ ಮತದಾರರ ನೋಂದಣಾಧಿಕಾರಿ ಹಾಗೂ ಹಳಿಯಾಳ ತಹಶೀಲದಾರ ಎಮ್.ಎನ್ ಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದಿ.8 ರಂದು ಮತದಾರರು ತಮ್ಮ ವ್ಯಾಪ್ತಿಯ ಮತಗಟ್ಟೆಯಲ್ಲಿ ಮತದಾರರ ನೋಂದಣಿ, ಬಿಟ್ಟು ಬಿಡತಕ್ಕವು, ತಿದ್ದುಪಡಿ ಹಾಗೂ ವರ್ಗಾವಣೆ … [Read more...] about “ಮಿಂಚಿನ ನೋಂದಣಿ’ ವಿಶೇಷ ಅಭಿಯಾನ