ಹೊನ್ನಾವರ: ಕಲಾಶ್ರೀ ಯಕ್ಷಮಿತ್ರ ಮಂಡಳಿ ಹುಡಗೋಡ ಇದನ್ನು ಸ್ಥಾಪಿಸಿ, ಯಕ್ಷಗಾನದ ಪ್ರದರ್ಶನದ ವೇಳೆಯಲ್ಲಿ ಇಹಲೋಕ ತೊರೆದ ಚಂದ್ರಹಾಸ ಹುಡಗೋಡ ಇವರ ದ್ವೀತಿಯ ವರ್ಷದ ಪುಣ್ಯಸ್ಮರಣೆ ನಾಳೆ ಬುಧವಾರ ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಸಂಜೆ ೫ ಗಂಟೆಗೆ ನಡೆಯಲಿದೆ.ಕಾರ್ಯಕ್ರಮದಲ್ಲಿ ಶಾಸಕ ಸುನೀಲ ನಾಯ್ಕ, ಜಿಲ್ಲಾ ಪಂಚಾಯತ ಸದಸ್ಯ ಶಿವಾನಂದ ಹೆಗಡೆ ಕಡತೋಕಾ, ಸೇಪ್ ಸ್ಟಾರ್ ಮ್ಯಾನೇಜಿಂಗ್ ಡೈರಕ್ಟರ್ ಜಿ.ಜಿ.ಶಂಕರ್, ಹಿರಿಯ ಪತ್ರಕರ್ತರಾದ ಜಿ.ಯು.ಭಟ್, ಎಸ್.ಜಿ.ಭಟ್, ತಾಲೂಕ … [Read more...] about ಮಾರ್ಚ ೧೦ರಂದು ಚಂದ್ರಹಾಸ ಹುಡಗೋಡ ಇವರ ದ್ವೀತಿಯ ವರ್ಷದ ಪುಣ್ಯಸ್ಮರಣೆ.