ಹೊನ್ನಾವರ: ನಾಟಕ ಕೇವಲ ಮನೋರಂಜನೆಗಷ್ಟೆ ಸಿಮೀತವಾಗಿರದೇ ಸಮಾಜದ ಅಂಕುಡೊ0ಕು ತಿದ್ದುವ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಪಂಚಾಯತ ಸದಸ್ಯ ಪ್ರದೀಪ ನಾಯಕ ದೇವರಬಾವಿ ಹೇಳಿದರು. ಅವರು ತಾಲೂಕಿನ ಅರೇಅಂಗಡಿ ಎಸ್.ಕೆ.ಪಿ ಕ್ರೀಡಾಂಗಣದಲ್ಲಿ ಕಲಾಸಿರಿ ರಂಗಭೂಮಿ ಸಾಂಸ್ಕೃತಿಕ ಕ್ರೀಡಾ ವೇದಿಕೆ ೨ ವರ್ಷದ ವಾರ್ಷಿಕೊತ್ಸವ ಹಾಗೂ ಸಾಮಾಜಿಕ ಸ್ಪರ್ಧಾ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ನಾಟಕಕ್ಕೆ ೨೦೦೦ಕ್ಕಿಂತ ಹೆಚ್ಚಿನ ವರ್ಷದ ಇತಿಹಾಸವಿದೆ. ಸಾಮಾಜಿಕ ನ್ಯಾಯ … [Read more...] about ಕಲಾಸಿರಿ ರಂಗಭೂಮಿ ಸಾಂಸ್ಕೃತಿಕ ಕ್ರೀಡಾ ವೇದಿಕೆ ೨ ವರ್ಷದ ವಾರ್ಷಿಕೊತ್ಸವ ಹಾಗೂ ಸಾಮಾಜಿಕ ಸ್ಪರ್ಧಾನಾಟಕ ಕಾರ್ಯಕ್ರಮ.