ಹೊನ್ನಾವರ: "ಕಲೆ ಎನ್ನುವುದು ಜಾತಿ, ಧರ್ಮ,ಗಡಿ ಮೀರಿ ಎಲ್ಲರನ್ನೂ ಒಂದಾಗಿಸುತ್ತದೆ. ಜೀವನೋತ್ಸವ ತರುವ ಅದ್ಭುತವಾದ ಶಕ್ತಿ ಕಲೆಯಲ್ಲಿ ಅಡಗಿದೆ" ಎಂದು ವಿದ್ವಾನ್ ಶಿವಾನಂದ ಭಟ್ಟ ಹಡಿನಬಾಳ ಅಭಿಪ್ರಾಯಪಟ್ಟರು. ತಾಲೂಕಿನ ಖರ್ವಾ ಕೊಳಗದ್ದೆಯ ಶ್ರೀ ಸಿದ್ದಿವಿನಾಯಕ ಸಭಾಭವನದಲ್ಲಿ ಯಶಸ್ವಿನಿ ಸಾಂಸ್ಕ್ರತಿಕ ವೇದಿಕೆಯ ೧೮ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೆಳನ ಮತ್ತು ಸನ್ಮಾನ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ನಮ್ಮ ಕಲೆಯ ಮೂಲ ಜನಪದವಾಗಿದೆ. ಎಲ್ಲಾ … [Read more...] about ಕಲೆಗಳನ್ನು ಊಳಿಸಿ ಬೆಳೆಸುವ ಜೊತೆ ಮುಂದಿನ ಪೀಳಿಗೆಗೆ ನೀಡಬೇಕಾದ ಕಾರ್ಯ ಸಂಘ,ಸAಸ್ಥೆಗಳಿದ ನಡೆಯಬೇಕಿದೆ;ಶಿವಾನಂದ ಭಟ್ಟ