ಹಳಿಯಾಳ:- ಪಟ್ಟಣದ ದೇಶಪಾಂಡೆ ನಗರದಲ್ಲಿ ಚರಂಡಿ(ಗಟಾರ) ಸ್ವಚ್ಚಗೊಳಿಸುವಂತೆ ಹಾಗೂ ನೀರು ಹರಿಯಲು ಸೂಕ್ತ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ದೇಶಪಾಂಡೆ ನಗರ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾಧ್ಯಮದವರೊಡನೆ ಮಾತನಾಡಿದ ಪ್ರತಿಭಟನಾಕಾರರು ನಮ್ಮ ಬಡಾವಣೆಯಲ್ಲಿ ಕಳೆದು ಹಲವು ತಿಂಗಳುಗಳಿಂದ ಗಟಾರಗಳು ಕಸ, ಕಲ್ಮಶಗಳಿಂದ ತುಂಬಿದ್ದು ನೀರು ಹರಿಯಲು ವ್ಯವಸ್ಥೆ ಇಲ್ಲದೇ ರೋಗ ಹರಡುವ ತಾಣಗಳಾಗಿ … [Read more...] about ಚರಂಡಿ(ಗಟಾರ) ಸ್ವಚ್ಚಗೊಳಿಸುವಂತೆ ಹಾಗೂ ನೀರು ಹರಿಯಲು ಸೂಕ್ತ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಮನವಿ
ಕಲ್ಮಶ
ಹಸಿರು ಬಣ್ಣಕ್ಕೆ ತಿರುಗಿದ ಸಮುದ್ರ ; ಕಡಲ ಜೀವ ಶಾಸ್ತ್ರ ಅದ್ಯಯನಕಾರರಿಂದ ಪರಿಶೀಲನೆ
ಕಾರವಾರ:ಅರಬ್ಬಿ ಸಮುದವೂ ಗುರುವಾರ ಬೆಳಗ್ಗೆ ಏಕಾಏಕಿ ಹಸಿರು ಬಣ್ಣಕ್ಕೆ ತಿರುಗಿದ್ದು ಇದರಿಂದ ಮೀನುಗಾರರು ಆತಂಕಗೊಂಡಿದ್ದರು. ಕಡಲ ತೀರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕಡಲ ಜೀವಶಾಸ್ತ್ರ ಅದ್ಯಯನಕಾರರು ಆತಂಕ ಪಡುವ ಅವಷ್ಯಕತೆಯಿಲ್ಲ ಎಂದು ಮೀನುಗಾರರಿಗೆ ಸ್ಪಷ್ಟ ಪಡಿಸಿದರು. ನಂತರ ಮಾತನಾಡಿದ ಕಡಲ ಜೀವಶಾಸ್ತ್ರ ಶಿವಕುಮಾರ ಹಾರಗಿ, ನದಿಯಿಂದ ಬಂದ ಕಲ್ಮಶ ಸಮುದ್ರ ಸೇರಿದ್ದು ಇಲ್ಲಿನ ಖನಿಜಾಂಶಗಳನ್ನು ಬಳಸಿ ಜಲಚರಗಳು ಆಹಾರ ತಯಾರಿಸುತ್ತವೆ. ಸದ್ಯ ಕಲ್ಮಶ ಹಾಗೂ … [Read more...] about ಹಸಿರು ಬಣ್ಣಕ್ಕೆ ತಿರುಗಿದ ಸಮುದ್ರ ; ಕಡಲ ಜೀವ ಶಾಸ್ತ್ರ ಅದ್ಯಯನಕಾರರಿಂದ ಪರಿಶೀಲನೆ