ಸಾರ್ವಜನಿಕರು ಅಡುಗೆ ತಯಾರಿಸಲು ಸಂಪೂರ್ಣ ಗ್ಯಾಸ್ ಮೇಲೆ ಅವಲಂಬಿತರಾಗಿದ್ದಾರೆ.ಸರಿಯಾಗಿ ಗ್ಯಾಸ್ ಪೂರೈಕೆ ಆಗದೆ ಜನರು ಪರದಾಡುವಂತ ಪರಿಸ್ತಿತಿ ಉದ್ಭವವಾಗಿದೆ. ಅಳನಾವರದ ಅನ್ನಪೂರ್ಣ ಗ್ಯಾಸ್ ಎಜೆನ್ಸಿ ಅವರು ಸಕಾಲಕ್ಕೆ ಗ್ರಾಹಕರಿಗೆ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುವಲ್ಲಿ ವಿಫಲವಾಗಿದೆ.ಗ್ರಾಹಕರು ಅಡುಗೆ ಅನಿಲ ಪೂರೈಕೆಗೆ ಅಗಷ್ಟ ೯ ರಂದು ಬುಕ್ ಮಾಡಿದ ಗ್ರಾಸ್ ಪೂರೈಕೆ ಇಂದಿನ ವರೆಗೂ ಆಗಿಲ್ಲ.ಆದರೆ ಅನಂತರ ಮಾಡಿದ ಕೆಲವರಿಗೆ ಗ್ಯಾಸ್ ಪೂರೈಕೆ ಮಾಡಲಾಗಿದೆ.ಬೇಕು ಬೇಗ … [Read more...] about ಸಮಯಕ್ಕೆ ಸಿಗುತ್ತಿಲ್ಲ ಗ್ಯಾಸ ಸಿಲಿಂಡರ್ ಅಳ್ನಾವರ ಅನ್ನಪೂರ್ಣ ಗ್ಯಾಸ ಏಜೆನ್ಸಿಯ ಅಸಮರ್ಪಕ ಸೇವೆಗೆ ಗ್ರಾಹಕರ ಆಕ್ರೋಶ
ಕಳೆದರೂ
ಎಂಟು ವರ್ಷ ಕಳೆದರೂ ಕೇಂದ್ರ ಸರ್ಕಾರದ ಪರಿಹಾರ ಬಂದಿಲ್ಲ
ಕಾರವಾರ: 2009ರ ಅಕ್ಟೋಬರ್ 2ರಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಬಾರೀ ಮಳೆಗೆ ಕಡವಾಡದಲ್ಲಿ ಗುಡ್ಡ ಕುಸಿತ ನಡೆದು 22 ಮಂದಿ ಸಾವನಪ್ಪಿದ್ದರು. ಹೀಗೆ ಸಾವನಪ್ಪಿದವರ ಕುಟುಂಬದವರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ತಲಾ 1 ಲಕ್ಷ ರೂ ಪರಿಹಾರ ಘೋಷಿಸಿದ್ದು, ಎಂಟು ವರ್ಷ ಕಳೆದರೂ ಕೇಂದ್ರ ಸರ್ಕಾರದ ಪರಿಹಾರ ಬಂದಿಲ್ಲ. ಅಂದು ಸುರಿದ ಮಳೆಗೆ ಉತ್ತರ ಕನ್ನಡ ಜಿಲ್ಲೆ ಸಂಪೂರ್ಣವಾಗಿ ನಲುಗಿ ಹೋಗಿತ್ತು. ಕಡವಾಡದ ಝರಿವಾಡ ಗ್ರಾಮದಲ್ಲಿನ ಗುಡ್ಡ ಕುಸಿದಿತ್ತು. ಈ ದುರಂತದಲ್ಲಿ … [Read more...] about ಎಂಟು ವರ್ಷ ಕಳೆದರೂ ಕೇಂದ್ರ ಸರ್ಕಾರದ ಪರಿಹಾರ ಬಂದಿಲ್ಲ