ಕಾರವಾರ: ದೇಶಕ್ಕಾಗಿ ಭೂಮಿ ತ್ಯಾಗ ಮಾಡಿ ಕಳೆದ 30 ವರ್ಷಗಳಿಂದ ಪರಿಹಾರಕ್ಕಾಗಿ ಕಾಯುತ್ತಿದ್ದ ಸೀಬರ್ಡ್ ನಿರಾಶ್ರಿತರಿಗೆ ಸರಕಾರ ಜಮಾ ಮಾಡಿದ 1 ಕೋಟಿ 94 ಲಕ್ಷ ರೂ.ಪರಿಹಾರದ ಮೊತ್ತವನ್ನು ಈಗ ವಿತರಿಸಲಾಗುತ್ತಿದೆ. ನ್ಯಾಯವಾದಿಗಳ ಸಂಘದ ಸಭಾಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಕಾರ ಮತ್ತು ಜಿಲ್ಲಾ ನ್ಯಾಯವಾದಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮ ಹಾಗೂ ಲೋಕದಾಲತ್ ಮೂಲಕ ಸೀಬರ್ಡ್ ನಿರಾಶ್ರಿತರಿಗೆ ಪರಿಹಾರ ಚೆಕ್ ವಿತರಣಾ ಕಾರ್ಯಕ್ರಮ … [Read more...] about ಸೀಬರ್ಡ ನಿರಾಶ್ರಿತರಿಗೆ ಪರಿಹಾರದ ಚಕ್ ವಿತರಣೆ