ಹೊನ್ನಾವರ : ಬರುವ ಮಂಗಳವಾರ ದಿ.6 ರಂದು ಪರೇಶ ಮೇಸ್ತನ ನಿಗೂಢ ಸಾವಿನ ತನಿಖೆಯನ್ನು ಸಿ.ಬಿ.ಐ. ಮಂದಗತಿಯಲ್ಲಿ ನಡೆಸಿರುವುದನ್ನು ವಿರೋಧಿಸಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕೈಗೊಂದಿರುವ 24 ಗಂಟೆಗಳ ಉಪವಾಸ ಸತ್ಯಾಗ್ರಹಕ್ಕೆ ಹೊನ್ನಾವರ ಜನಪರ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಮಾರ್ಷಲ್ ಡಿಸೋಜಾ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಿ.ಬಿ.ಐ. ತನಿಖೆಯನ್ನು ತಕ್ಷಣ ಮುಗಿಸಿ ಸರಕಾರಕ್ಕೆ ಪಾರದರ್ಶಕ ವರದಿ ನೀಡುವುದರ ಮೂಲಕ ಪರೇಶ ಮೇಸ್ತನ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ … [Read more...] about ಕಾಂಗ್ರೆಸ್ ಉಪವಾಸ ಸತ್ಯಾಗ್ರಹ ,ಹೊನ್ನಾವರ ಜನಪರ ಹೋರಾಟ ಸಮಿತಿ ಬೆಂಬಲ