ಹಳಿಯಾಳ:- ಜಾತಿ, ಧರ್ಮ ಆದಾರಿತವಾಗಿ ರಾಜಕಾರಣ ಮಾಡುತ್ತಿರುವ ಕಾಂಗ್ರೇಸ್ ಪಕ್ಷ ಮುಕ್ತ ಭಾರತ ನಿರ್ಮಾಣವಾದರೇ ಮಾತ್ರ ಭಾರತ ದೇಶ ವಿಕಾಸ ಹೊಂದಲು ಸಾಧ್ಯವೆಂದು ಮಹಾರಾಷ್ಟ್ರ ಸರ್ಕಾರದ ಸಹಕಾರಿ ಮತ್ತು ಜವಳಿ ಖಾತೆ ಸಚಿವ ಸುಭಾಷ್ ದೇಶಮುಖ ಹೇಳಿದರು. ತಾಲೂಕಿನ ಮುರ್ಕವಾಡ ಜಿ.ಪಂ ಕ್ಷೇತ್ರದ ಮುರ್ಕವಾಡ ಗ್ರಾಮದಲ್ಲಿ ನಡೆದ ಬಿಜೆಪಿ ಗ್ರಾಮೀಣ ಮಟ್ಟದ ಸಮಾವೇಶದಲ್ಲಿ ಹಳಿಯಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಪರವಾಗಿ ಬೈಕ್ ರ್ಯಾಲಿಯಲ್ಲಿ ಹಾಗೂ ಮನೆ … [Read more...] about ಕಾಂಗ್ರೇಸ್ ಮುಕ್ತ ಭಾರತವಾದರೇ ಮಾತ್ರ ದೇಶದ ವಿಕಾಸ ಸಾಧ್ಯ – ಸಚಿವ ದೇಶಮುಖ