ಹೊನ್ನಾವರ; ರಾಣಿ ಚೆನ್ನಭೈರಾದೇವಿ ಥೀಮ್ಪಾರ್ಕ್ ನಿರ್ಮಾಣ ಯೋಜನೆಯ ಸ್ಥಳೀಯ ಸಮಿತಿಯ ಸಭೆ ಶಾಸಕ ಸುನೀಲ ನಾಯ್ಕ ಅಧ್ಯಕ್ಷತೆಯಲ್ಲಿ ಕಾಸರಕೋಡಿನ ಅರಣ್ಯ ಇಲಾಖೆಯ ಅತಿಥಿಗೃಹದಲ್ಲಿ ನಡೆಯಿತು.ಇಕೋಬೀಚ್, ಕಾಂಡ್ಲಾವನ ಪರಿಸರದಲ್ಲಿ ಒಂದು ಹೆಕ್ಟೇರ್ ಜಾಗವನ್ನು ಗುರುತಿಸಿ ಪಾರ್ಕ್ನಿರ್ಮಾಣ ಮಾಡಲು ನಿರ್ಧರಿಸಲಾಯಿತು ಅಥವಾ ಶರಾವತಿ ನದಿಗೆ ಹೊಂದಿಕೊಂಡಿರುವ ಭೂಮಿಯನ್ನು ದ್ವಿತೀಯ ಪ್ರಾಶಸ್ತ್ಯವೆಂದು ಪರಿಗಣಿಸಬೇಕು ಎಂದು ಅಭಿಪ್ರಾಯಪಡಲಾಯಿತು. ಅರಣ್ಯ ಇಲಾಖೆಯ ಭೂಮಿ … [Read more...] about ಒಂದು ಹೆಕ್ಟೇರ್ ನಲ್ಲಿ ರಾಣಿ ಚೆನ್ನಭೈರಾದೇವಿ ಥೀಮ್ಪಾರ್ಕ್ ನಿರ್ಮಾಣಕ್ಕೆ ನಿರ್ಧಾರ