ಹೊನ್ನಾವರ ತಾಲೂಕಿನಲ್ಲಿ ತೋಟಗಾರಿಕಾ ಬೆಳೆಗಳಾದ ಅಡಿಕೆ ತೆಂಗು ಬಾಳೆ ಸಸಿಗಳಿಗೆ ಕಾಡುಹಂದಿಯಿಂದ ಉಂಟಾಗುವ ಹಾನಿ ಹಿನ್ನಲೆ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಛೇರಿಗೆ ಕಿಸಾನ್ ಸಂಘದ ಮಾಳ್ಕೋಡ್ ಘಟಕದಿಂದ ಮನವಿ ಸಲ್ಲಿಸಿದರು.ಕಳೆದ ಕೆಲವು ವರ್ಷಗಳಿಂದ ಕಾಡುಹಂದಿಗಳೂ ರಾತ್ರಿ ಸಮಯದಲ್ಲಿ ತೋಟಕ್ಕೆ ಆಗಮಿಸಿ ಅಡಿಕೆ, ತೆಂಗು ಬಾಳೆ, ವಿಳ್ಳದೆಲೆ ಬಳ್ಳಿಗಳನ್ನು ಹಾನಿ ಮಾಡುತ್ತಿದೆ. ಇದರಿಂದ ತೋಟಗಾರಿಕೆ ಬೆಳೆಗಳಿಂದ ರೈತನಿಗೆ … [Read more...] about ಕಾಡು ಪ್ರಾಣಿಯಿಂದ ತೋಟಗಾರಿಕಾ ಬೆಳೆಗೆ ಹಾನಿ ಹಿನ್ನಲೆ ಮಾಳ್ಕೋಡ್ ಕಿಸನ್ ಸಂಘದಿಂದ ಮನವಿ