ಕಾರವಾರ: ಆಕಾಶವಾಣಿ ಕೇಂದ್ರದ ಕೊಡುಗೆಯಾದ 'ಕಾಡ ಕತ್ತಲೆಯಲ್ಲಿ ಸುಳಿದ ಬೆಳಕು' ರೂಪಕಕ್ಕೆ ಆಕಾಶವಾಣಿಯ ಸ್ಥಳೀಯ ವಾರ್ಷಿಕ ಸ್ಪರ್ದೆ 2017ರ ಎಲ್ಆರ್ಎಸ್ (ಸ್ಥಳೀಯ ರೇಡಿಯೋ ನಿಲಯಗಳ) ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಬಹುಮಾನ ಲಭಿಸಿದೆ. ಉತ್ತರ ಕನ್ನಡದ ಸಿದ್ದಿ ಜನಾಂಗದ ಕಥೆ-ವ್ಯಥೆ ಹಾಗೂ ಜೀವನದ ಕುರಿತಾದ ಈ ರೂಪಕವನ್ನು ಕಾರವಾರ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕರಾದ ಫೆÇ್ಲೀರಿನ್ ರೋಶ್ ನಿರ್ಮಿಸಿದ್ದರು. ಈ ರೂಪಕವು ರಾಜ್ಯಾಂದ್ಯಂತ ಎಲ್ಲ … [Read more...] about ಮೊದಲ ಬಹುಮಾನ ಪಡೆಯಲು ಶ್ರಮಿಸಿದ ಆಕಾಶವಾಣಿ ಸಿಬ್ಬಂದಿ