ಕಾರವಾರ:ಸುನಾಮಿಯನ್ನೊಳಗೊಂಡಂತೆ ಇತರೆ ಪೃಕೃತಿ ವಿಕೋಪಗಳು ಸಂಭವಿಸಿದಾಗ ಅದನ್ನು ಎದುರಿಸುವಲ್ಲಿ ಭಾರತೀಯ ರಕ್ಷಣಾ ಪಡೆಗಳು ಸಮರ್ಥವಾಗಿವೆ ಎಂದು ಪಶ್ಚಿಮ ನೌಕಾ ವಲಯ ಮುಖ್ಯಸ್ಥೆ ವೈಸ್ ಎಡ್ಮಿರಲ್ ಗಿರೀಶ್ ಲೂಥ್ರಾ ಹೇಳಿದರು. ಕದಂಬ ನೌಕಾನೆಲೆಯಲ್ಲಿ ಶನಿವಾರ ಆಯೋಜಿಸಿದ್ದ ಮೂರು ದಿನಗಳ ರಾಷ್ಟ್ರೀಯ ಸುನಾಮಿ ಮುನ್ನೆಚ್ಚರಿಕೆ ಅಣಕು ಕಾರ್ಯಾಚರಣೆಯಾದ ಕರಾವಳಿ ಕಾರುಣ್ಯದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಕಳೆದ 12 ವರ್ಷದ ಅವದಿಯಲ್ಲಿ ರಕ್ಷಣಾ ಪಡೆಗಳು … [Read more...] about ಕದಂಬ ನೌಕಾನೆಲೆಯಲ್ಲಿ ಶನಿವಾರ ಆಯೋಜಿಸಿದ್ದ ಮೂರು ದಿನಗಳ ರಾಷ್ಟ್ರೀಯ ಸುನಾಮಿ ಮುನ್ನೆಚ್ಚರಿಕೆ ಅಣಕು ಕಾರ್ಯಾಚರಣೆಯಾದ ಕರಾವಳಿ ಕಾರುಣ್ಯದ ಸಮಾರೋಪ ಸಮಾರಂಭ