ಕಾರವಾರ: ಅಕ್ರಮ ಮದ್ಯ ಸಾಗಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬಕಾರಿ ಇಲಾಖೆಯ ಅಧಿಕಾರಿಗಳು ಜಿಲ್ಲೆಯ ವಿವಿಧ ಭಾಗದಲ್ಲಿ ದಾಳಿ ನಡೆಸಿ ಅಕ್ರಮ ಮದ್ಯವನ್ನು ವಶಕ್ಕೆ ಪಡೆಯುವುದರ ಜೊತೆಗೆ ಸಾಗಾಟಕ್ಕೆ ಬಳಸಲಾಗುವ ದ್ವಿಚಕ್ರ ಹಿಡಿದ ಭಾರೀ ವಾಹನಗಳು ಈಗ ಇಲಾಖೆ ಆವರಣದಲ್ಲಿಯೇ ನಿಂತು ಗುಜರಿಗೆ ಹಾಕುವ ಸ್ಥಿತಿಗೆ ತಲುಪಿದೆ. ಆದರೆ, ವಾಹನಗಳ ಹರಾಜು ಹಾಕುವ ಸಂದರ್ಭದಲ್ಲೂ ಆರ್ಟಿಓ ಅಧಿಕಾರಿಗಳ ಅವೈಜ್ಞಾನಿಕ ಮೌಲ್ಯಮಾಪನದಿಂದಾಗಿ ಖರೀದಿಗೆ ಯಾರು ಮುಂದೆ ಬರುತ್ತಿಲ್ಲ! ಗೋವಾ ಗಡಿ, … [Read more...] about ಸಾರಿಗೆ ಅಧಿಕಾರಿಗಳಿಂದ ಅವೈಜ್ಞಾನಿಕವಾಗಿ ದರ ನಿಗದಿ – ಹರಾಜಲ್ಲಿ ಭಾಗಿಯಾಗದೇ ಅನಾಥವಾಗಿ ಉಳಿದಿರುವ ಅಬಕಾರಿ ವಾಹನಗಳು