ಹಳಿಯಾಳ :- ಹಳಿಯಾಳ ಹಾಗೂ ದಾಂಡೇಲಿಯಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದ ರಾಜಸ್ಥಾನದ ವಿವಿಧ ಸ್ತರದ ಕಾರ್ಮಿಕರು ಕೋರೋನಾ ಲಾಕ್-ಡೌನಿಂದಾಗಿ ವ್ಯಾಪಾರ ವಹಿವಾಟಿಲ್ಲದೇ ಸಾಕಷ್ಟು ಸಮಸ್ಯೆ ಅನುಭವಿಸುತ್ತಿರು ಕಾರಣ ಇಂದು ಅವರಿಗೆ ಹಳಿಯಾಳದ ವಿಆರ್ ಡಿಎಮ್ ಟ್ರಸ್ಟ್ ನಿಂದ ಅವರ ಊರುಗಳಿಗೆ ತೆರಳಲು ಹುಬ್ಬಳ್ಳಿ ರೈಲ್ವೆ ನಿಲ್ದಾಣದ ವರೆಗೆ ತಲುಪಿಸುವ ವ್ಯವಸ್ಥೆ ಮಾಡಲಾಯಿತು.ವ್ಯಾಪಾರಸ್ಥರು ಹಾಗೂ ಪಾನಿಪುರಿ ಹಾಗೂ ಇತರೇ ಅಂಗಡಿಗಳನ್ನು ಇಟ್ಟುಕೊಂಡವರು ಬಹಳ ದಿನಗಳಿಂದ … [Read more...] about ಕಾರ್ಮಿಕರಿಗೆ ಆಹಾರ ನೀಡಿ, ಹುಬ್ಬಳ್ಳಿಯವರೆಗೆ ತೆರಳಲು ಸಹಾಯ ಮಾಡಿದ #ಹಳಿಯಾಳದ_ವಿಆರ್ #ಡಿಎಮ್ #ಟ್ರಸ್ಟ್.
ಕಾರ್ಮಿಕರಿಗೆ
ಗುತ್ತಿಗೆ ಪೌರಕಾರ್ಮಿಕರ ಸಮಸ್ಯೆ ಬಗೆಹರಿಸುವಂತೆ ಡಿಸಿಗೆ ಮನವಿ
ದಾಂಡೇಲಿ :ದಲಿತ ಕಾರ್ಮಿಕರಿಗೆ ವೇತನ ನೀಡುವಲಿ ಗುತ್ತಿಗೆದಾರರೊಂದಿಗೆ ನಗರಸಭೆಯ ಅಧಿಕಾರಿಗಳು ಶಾಮಿಲಾಗಿ ವಂಚಿಸಿ ಅವ್ಯವಹಾರ ನಡೆಸುತ್ತಿದ್ದಾರೆ. ತಕ್ಷಣ ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಡಿ.ಸ್ಯಾಮಸನ್ ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಮಾಡಿದ್ದಾರೆ.ನಗರಸಭೆಯಲ್ಲಿ ದುಡಿಯುವ ಎಲ್ಲ ವಿಭಾಗದ ಕಾರ್ಮಿಕರ ಕನಿಷ್ಟ ವೇತನ, ಸಿಗಬೇಕಾದ ವಿವಿಧ ಸೌಲತ್ತುಗಳ ಜಾರಿ, ಸಮರ್ಪಕರ ಕಾರ್ಮಿಕ ಕಾನೂನುಗಳ … [Read more...] about ಗುತ್ತಿಗೆ ಪೌರಕಾರ್ಮಿಕರ ಸಮಸ್ಯೆ ಬಗೆಹರಿಸುವಂತೆ ಡಿಸಿಗೆ ಮನವಿ