ಹಳಿಯಾಳ : ರಾಜಕಾರಣಿಗಳು 24 ಗಂಟೆಗಳ ಕಾಲ ರಾಜಕಾರಣ ಮಾಡದೆ ಕಲೆಯ ಆರಾಧನೆಯಲ್ಲಿಯು ತೊಡಗಿಸಿಕೊಳ್ಳಬೇಕು, ಚುನಾವಣೆ ಸಮಯದಲ್ಲಿ ಮಾತ್ರ ರಾಜಕಾರಣ ಮಾಡಿ ಹೊರತು ಎಲ್ಲ ಸಮಯದಲ್ಲಿ ಅಲ್ಲ ಎಂದು ಹೇಳಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಜೀವನದಲ್ಲಿ ಇತರ ಕಾರ್ಯಕಲಾಪಗಳೊಂದಿಗೆ ಮನೋರಂಜನೆ ಕೂಡ ಮನುಷ್ಯನಿಗೆ ಅವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು. ಶನಿವಾರ ಸಾಯಂಕಾಲ ಇಲ್ಲಿಯ ಶ್ರೀ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ಹಾಕಲಾದ ಭವ್ಯ ವೇದಿಕೆಯಲ್ಲಿ ನಡೆದ ಕರಾವಳಿ … [Read more...] about ಚುನಾವಣೆ ಸಮಯದಲ್ಲಿ ಮಾತ್ರ ರಾಜಕಾರಣ ಮಾಡಿ ಹೊರತು ಎಲ್ಲ ಸಮಯದಲ್ಲಿ ಅಲ್ಲ;ಸಚಿವ ಆರ್.ವಿ.ದೇಶಪಾಂಡೆ