ಹೊನ್ನಾವರ: ತಾಲೂಕಾಡಳಿತ ಹಾಗೂ ತಾಲೂಕಿನ ವಿವಿಧ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಗಣರಾಜೊತ್ಸವ ಕಾರ್ಯಕ್ರಮಕ್ಕೆ ತಹಶೀಲ್ದಾರ ವಿವೇಕ ಶೇಣ್ವೆ ಧ್ವಜಾರೋಹನ ನೇರವೇರಿಸಿದರು.ನಂತರ ಮಾತನಾಡಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದ ನೀತಿನಿಯಮದ ಸೂಚನೆ ಹಾಕಿಕೊಟ್ಟ ಸಮಗ್ರ ಮಾಹಿತಿಯ ಗುಚ್ಚವೇ ಭಾರತದ ಸಂವಿಧಾನವಾಗಿದೆ. ಶಾಂತಿ ಸುವ್ಯವಸ್ಥೆಯ ಸಂವಿಧಾನದ ದೊಡ್ಡ ಲಿಖಿತ ಸಂವಿಧಾನ ಎನ್ನುವ ಹೆಮ್ಮೆ ಇದೆ. ದೇಶದ ನಾಡು ನುಡಿ, ಸಂಸ್ಕøತಿಯನ್ನು ರಕ್ಷಿಸಿಕೊಳ್ಳುವುದು … [Read more...] about ಶಾಂತಿ ಸಹಬಾಳ್ವೆಯ ದ್ಯೋತಕವಾದ ಸಂವಿಧಾನ ದೇಶದ ಜನತೆಗೆ ಮಹಾನಾಯಕರು ನೀಡಿದ ಬಹುದೊಡ್ಡ ಕೊಡುಗೆ: ತಹಶೀಲ್ದಾರ ವಿವೇಕ ಶೇಣ್ವಿ