ಕಾರವಾರ:ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು,ಕಾರವಾರದ ವಾರ್ಷಿಕ ಸ್ನೇಹ ಸಮ್ಮೇಳನವು ಇಂದು ಜರುಗಿತು. ಈ ಕಾರ್ಯಕ್ರಮವನ್ನು ಕಾರವಾರದ ಶಾಸಕರಾದ ಸತೀಶ್ ಸೈಲ್ ಅವರು ಉದ್ಘಾಟಿಸಿದರು. ಅತಿಥಿಗಳಾಗಿ ಡಾ. ಅನಿಲ್ ಗಾಂವಕಾರ್ (ಮಾಜಿ ಉಪಾಧ್ಯಕ್ಷರು. ಆರ್ & ಡಿ. ಕ್ಯಾಡ್ಬರಿ ಇಂಡಿಯಾ), ಸಚಿನ್ ಕೌಶಿಕ್ (ನಿಯೊಜಿತ ಜಿಲ್ಲಾ ನ್ಯಾಯಾಧೀಶರು) ಹಾಗೂ ರತ್ನಾಕರ ನಾಯ್ಕ(ಸದಸ್ಯರು ನಗರಸಭೆ, ಕಾರವಾರ) ಇವರುಗಳು ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ಕಲಾ … [Read more...] about ಸಮಾರೋಪಗೊಂಡ ವಾರ್ಷಿಕ ಸ್ನೇಹ ಸಮ್ಮೇಳನ