ಕಾರವಾರ : ಕಾಳಿಂಗ ಸರ್ಪ ಹಾಗೂ ಹೆಬ್ಬಾವಿನ ನಡುವೆ ದೂಡ್ಡ ಕದನ ನಡೆದು ಸೋಲೊಪ್ಪಿಕ್ಕೊಳ್ಳಲು ಸಿದ್ಧರಿಲ್ಲದೆ ಸಾವಿನಂಚಿಗೆ ತೆರಳಿದಾಗ ಅರಣ್ಯ ಇಲಾಖೆ ಸಿಬ್ಬಂದಿ ಕಾಳಗ ಬಿಡಿಸಿದ ಘಟನೆ ಕಾರವಾರದ ಹರಿದೇವ ನಗರದಲ್ಲಿ ಶುಕ್ರವಾರ ಸಂಜೆ ನಡೆದಿದೆ.ನಗರದ ಹರಿದೇವ ನಗರದಲ್ಲಿ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪ ಹಾಗೂ ಸುಮಾರು 6 ಅಡಿ ಉದ್ದದ ಹೆಬ್ಬಾವು ಕಾಳಗ ನಡೆಸಿದ್ದವು. ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು ಅರ್ಧ ಗಂಟೆಗೂ ಹೆಚ್ಚು … [Read more...] about ಕಾಳಿಂಗ ಹೆಬ್ಬಾವು ಕಾಳಗ
ಕಾಳಿಂಗ ಸರ್ಪ
ಬಚ್ಚಲಮನೆಯಲ್ಲಿ 14 ಅಡಿ ಉದ್ದದ ಕಾಳಿಂಗ ಸರ್ಪ
ಕುಮಟಾ; ತಾಲೂಕಿನ ಉಳ್ಳೂರು ಮಠದಲ್ಲಿ ಮನೆಯೊಂದರ ಬಚ್ಚಲು ಮನೆಯ ಒಳಗೆ 14 ಅಡಿ ಉದ್ದದ ಭಾರಿ ಗಾತ್ರದ ಕಾಳಿಂಗ ಸರ್ಪ ಹೊಕ್ಕಿ ಆತಂಕ ಸೃಷ್ಟಿಸಿತು.ಆಕಸ್ಮಿಕವಾಗಿ ಕಂಡ ಹಾವನ್ನು ನೋಡಿ ಬೆಚ್ಚಿಬಿದ್ದ ಮನೆಯವರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು .ಶ್ರೀಘ್ರವಾಗಿ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಉರಗ ಪ್ರೇಮಿ ಪವನ್ ನಾಯ್ಕ ಅವರ ಸಹಾಯದಿಂದ ಕಾಳಿಂಗ ಅವನ್ನು ಹಿಡಿದು ರಕ್ಷಿಸಿ ದಟ್ಟಾರಣ್ಯಕ್ಕೆ ಬಿಡುವಲ್ಲಿ ಪ್ರಮುಖ ಪಾತ್ರ ವಹಿಸಿದರು ಬೃಹತ್ … [Read more...] about ಬಚ್ಚಲಮನೆಯಲ್ಲಿ 14 ಅಡಿ ಉದ್ದದ ಕಾಳಿಂಗ ಸರ್ಪ
10 ಅಡಿಉದ್ದದ ಕಾಳಿಂಗಸರ್ಪ ರಕ್ಷಣೆ
ಉರಗಪ್ರೇಮಿ ಅಬುತಲಾಶೇಖ ಇವರು ಹೊನ್ನಾವರ ತಾಲೂಕಿನ ಗೇರಸೊಪ್ಪಾ ಕಾಲನಿಯಲ್ಲಿ ಕಂಡುಬಂದ 10 ಅಡಿಉದ್ದದ ಕಾಳಿಂಗಸರ್ಪವನ್ನು ಹಿಡಿದು ಕಾಡಿಗೆ ಬಿಡುವ ಮೂಲಕ ರಕ್ಷಿಸಿದ್ದಾರೆ … [Read more...] about 10 ಅಡಿಉದ್ದದ ಕಾಳಿಂಗಸರ್ಪ ರಕ್ಷಣೆ