ಹಳಿಯಾಳ:- ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಕಾಳಿ ನದಿ ನೀರಾವರಿ ಯೋಜನೆ ಜಾರಿಯ ಕುರಿತು ಭರವಸೆ ನೀಡಲಾಗಿದೆ. ಸಮಯಕ್ಕೆ ಸರಿಯಾಗಿ ಯೋಜನೆ ಜಾರಿಯಾಗದಿದ್ದರೇ ಮತದಾರರು ನಮಗೆ ಕಲ್ಲು ಹೊಡೆಯುತ್ತಾರೆ ಎಂದಿರುವ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಕಾಮಗರಿಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯತೊರುತ್ತಿದ್ದಾರೆಂದು ಅಧಿಕಾರಿಗಳನ್ನು ಹಿಗ್ಗಮುಗ್ಗಾ ತರಾಟೆಗೆ ತೆಗೆದುಕೊಂಡ ವಿದ್ಯಮಾನ ನಡೆಯಿತು. ಪಟ್ಟಣದ ಮಿನಿ ವಿಧಾನಸೌಧದಲ್ಲಿ ಆಯೋಜಿಸಿದ್ದ ತ್ರೈಮಾಸಿಕ ಪ್ರಗತಿ … [Read more...] about ಸಮಯಕ್ಕೆ ಸರಿಯಾಗಿ ಕಾಳಿನದಿ ನೀರಾವರಿ ಯೋಜನೆ ಜಾರಿಯಾಗದಿದ್ದರೇ ಮತದಾರರು ಕಲ್ಲಲ್ಲಿ ಹೊಡಿತಾರೇ – ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ.
ಕಾಳಿ ನದಿ ನೀರಾವರಿ ಯೋಜನೆ
ರೈತರ ವಿಶ್ವಾಸದ ಗೆಲುವಾಗಿದೆ;ಸಚಿವ ಆರ್ ವಿ ದೇಶಪಾಂಡೆ
ಹಳಿಯಾಳ: ಸತತ 3 ವರ್ಷ ಕಾಲ ಪ್ರಯತ್ನಪಟ್ಟು ಸಂಪುಟದಲ್ಲಿ ಸಚಿವರು ಹಾಗೂ ಶಾಸಕರ ಅನುಮೋದನೆ ಪಡೆದು ಈ ಭಾಗದ ರೈತರ ಬಹುದಿನಗಳ ಕನಸಾದ ಕಾಳಿ ನದಿ ನೀರಾವರಿ ಯೋಜನೆಗೆ 240 ಕೋಟಿ ಮಂಜೂರಿ ಮಾಡಿಸಿರುವ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಅಡಿಗಲ್ಲು ಹಾಕಿರುವ ಈ ಯೋಜನೆ ಕಾಮಗಾರಿ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು ಇದಕ್ಕಾಗಿ ನನಗೆ ಯಾರಿಂದಲೂ ಆನೆಯ ಮೇಲೆ ಮೆರೆವಣಿಗೆ ಅವಶ್ಯಕತೆಯಿಲ್ಲಾ ಇದು ರೈತರ ವಿಶ್ವಾಸದ ಗೆಲುವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್ … [Read more...] about ರೈತರ ವಿಶ್ವಾಸದ ಗೆಲುವಾಗಿದೆ;ಸಚಿವ ಆರ್ ವಿ ದೇಶಪಾಂಡೆ