ಕಾಳುಮೆಣಸಿನ ರಾಣಿ ಎಂದೇ ಪ್ರಖ್ಯಾತಿ ಗಳಿಸಿದ್ದ ಚೆನ್ನಭೈರಾದೇವಿಯ ಆಡಳಿತದಲ್ಲಿ ಸುವರ್ಣಯುಗ ಕಂಡಿದ್ದ ಗೇರಸೊಪ್ಪಾ ಸಂಸ್ಥಾನದ ಗತ ಕಾಲದ ಕಥೆ ಹೇಳುವ ಕೋಟೆಹೊನ್ನಾವರ - ಪಶ್ಚಿಮಘಟದ ತಪ್ಪಲಿನ ಗೇರಸೊಪ್ಪಾದ ಗೊಂಡಾರಣ್ಯದಲ್ಲಿ ನಿರ್ಮಾಣವಾಗಿ ಪೋರ್ಚುಗೀಸರೊಂದಿಗಿನ ಯುದ್ಧದಲ್ಲಿ ರಾಣಿ ಚೆನ್ನಬೈರಾದೇವಿಯ ಪಾಲಿಗೆ ಗೆಲುವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕಾನೂರು ಕೋಟೆ ಕಾಲದ ಹೊಡೆತದ ಜೊತೆ ಪುರಾತತ್ವ ಇಲಾಖೆಯಿಂದಲೂ ಅವಗಣನೆಗೊಳಗಾಗಿ ವಿನಾಶದ ಅಂಚನ್ನು … [Read more...] about ಇತಿಹಾಸದ ಅವಗಣನೆಗೆ ಅವಸಾನವಾಗುತ್ತಿರುವ ಕಾನೂರು ಕೋಟೆ – ನಿಧಿಯಾಸೆಗೆ ಬಲಿಯಾಗುತ್ತಿದೆ ಐತಿಹಾಸಿಕ ಸ್ಮಾರಕಗಳು
ಕಾಳುಮೆಣಸಿನ ರಾಣಿ
ಗೇರುಸೊಪ್ಪೆಯ ‘ಚೆನ್ನ’ದ ಗಣಿ
ಭಾರತ ಹಿಂದಿನಿಂದಲೂ ಹಾಗೆ, ಮಹಿಳೆಯರಿಗೆ ಕೊಟ್ಟ ಗೌರವ, ಸ್ಥಾನಮಾನ, ಪ್ರೀತಿ ಇನ್ನಾವ ದೇಶವೂ ಕೊಟ್ಟಿರಲಿಕ್ಕಿಲ್ಲ. ಅದನ್ನು ಬಳಸಿಕೊಳ್ಳುವಲ್ಲಿಯೂ ಭಾರತೀಯ ನಾರಿಯರು ಹಿಂದೆ ಬಿದ್ದಿಲ್ಲ. ಅದೆಷ್ಟೊ ರಾಜ ಮನೆತನಗಳನ್ನು ಉಳಿಸಿ, ಕೆಚ್ಚೆದೆಯಿಂದ ಹೋರಾಡಿದ ಉದಾಹರಣೆಗಳು ಭಾರತೀಯ ಇತಿಹಾಸದಲ್ಲಿ ಸಾಲು ಸಾಲು ದೊರೆಯುತ್ತವೆ. ಹೌದು, ನಾನೀಗ ಹೇಳ ಹೊರಟಿರುವುದು ಅದೇ ರೀತಿಯ ಒಬ್ಬ ಧೀರೆಯ ಕಥೆಯನ್ನ. ಪೋರ್ಚುಗೀಸ್ ರೊಂದಿಗೆ ಹೋರಾಡಿದ ರಣಚಂಡಿ, ಆರ್ಥಿಕತೆಯನ್ನು ಸಬಲವಾಗಿಸಿದ … [Read more...] about ಗೇರುಸೊಪ್ಪೆಯ ‘ಚೆನ್ನ’ದ ಗಣಿ