ಹೊನ್ನಾವರ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಹೊನ್ನಾವರ ಇವರ ವತಿಯಿಂದ ತಾಲೂಕಿನ ಕಾಸರಕೋಡು,ಟೊಂಕ,ಹೊಸಪಟ್ಟಣ ಭಾಗದ ಅಶಕ್ತರಿಗೆ ಕೋವಿಡ್ ಸಂಕಷ್ಟದಲ್ಲಿರುವ ಗ್ರಾಮಾಭಿವೃದ್ದಿ ಯೋಜನೆ ಬಡ ಫಲಾನಿಭವಿ ಕುಟುಂಬಗಳಿಗೆ ಆಹಾರಕಿಟ್ ವಿತರಿಸಲಾಯಿತು. ಉಡುಪಿ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್ ಕ್ಷೇತ್ರದಿಂದ ಕೈಗೊಂಡ ಸೇವಾಕಾರ್ಯಗಳ ಬಗ್ಗೆ ವಿವರಿಸಿ ಸದಸ್ಯರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ತಮ್ಮ ಬದುಕನ್ನು … [Read more...] about ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಹೊನ್ನಾವರ ವತಿಯಿಂದ ಬಡ ಕುಟುಂಬಗಳಿಗೆ ಆಹಾರಕಿಟ್ ವಿತರಣೆ