ಹೊನ್ನಾವರ;ಅಯೋಧ್ಯೆಯ ರಾಮನ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿರುವ ಹಿನ್ನಲೆಯಲ್ಲಿ ರಾಮರಥ ಹೊನ್ನಾವರ ತಾಲೂಕಿನಲ್ಲಿ ಸಂಚರಿಸುತ್ತಿದ್ದು ರಾಮ ಜನ್ಮಭೂಮಿ ನಿಧಿ ಸಮರ್ಪಣಾ ಅಭಿಯಾನವನ್ನು ಸೋಮವಾರ ಹೊನ್ನಾವರ ಪಟ್ಟಣದ ವೆಂಕಟ್ರಮಣ ದೇವಸ್ಥಾನದಲ್ಲಿ ದೇವರಿಗೆ ಮತ್ತು ರಾಮರಥಕ್ಕೆ ಪೂಜೆ ಸಲ್ಲಿಸುವದರ ಮೂಲಕ ಚಾಲನೆ ನೀಡಲಾಯಿತು. ನಂತರ ಹೋರಟ ರಾಮರಥ ಕಾಸರಕೋಡ ಗುಣವಂತೆ ಇಡಗುಂಜಿ ಬಳ್ಕೂರ ಜಿನ್ನೋಡ ಚಿತ್ತಾರ ಮಂಕಿ ಭಾಗದಲ್ಲಿ ಇಂದು ರಾಮರಥ ಸಂಚರಿಸಿ ಸಂಜೆ ಪಟ್ಟಣದಲ್ಲಿ … [Read more...] about ನಿಧಿ ಸಮರ್ಪಣಾಅಭಿಯಾನಕ್ಕೆ ಚಾಲನೆ