ಜೋಯಿಡಾ ತಾಲೂಕಿನ ಕುಂಬಾರವಾಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಕುಂಬಾರವಾಡಾ ಮತ್ತು ಕಿರವತ್ತಿ ಶಾಲೆಗಳಲ್ಲಿ ಯುವ ಬ್ರಿಗೇಡ್ ಜೋಯಿಡಾ ವತಿಯಿಂದ ಉಸಿರು ಹಂಚೋಣ ಎಂಬ ಕಾರ್ಯಕ್ರಮ ನಡೆಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಜೋಯಿಡಾ ಯುವ ಬ್ರೀಗೇಡ್ನ ಕಾರ್ಯಕರ್ತ ಗಣೇಶ ಹೆಗಡೆ ಗಿಡ ನೆಡುವುದರಿಂದ ನಮ್ಮ ಮುಂದಿನ ಪೀಳಿಗೆಗೆ ಸಹಾಯವಾಗುತ್ತದೆ, ಅಲ್ಲದೇ ಉಸಿರು ಹಂಚೋಣ ಎಂಬ ಕಾರ್ಯಕ್ರಮದಿಂದ ಜೋಯಿಡಾ ತಾಲೂಕಿನ ಶಾಲೆಗಳಲ್ಲಿ ಗಿಡ ನೆಟ್ಟು ಉಸಿರನ್ನು ನೀಡುತ್ತಿದ್ದೇವೆ, ಶಾಲೆಯ … [Read more...] about ಜೋಯಿಡಾದ ಯುವ ಬ್ರಿಗೇಡ್ ನಿಂದ ಉಸಿರು ಹಂಚೋನಾ ವಿನೂತನ ಕಾರ್ಯಕ್ರಮ
ಕುಂಬಾರವಾಡಾ
ಬೇರೆ ಪಕ್ಷದ ಮುಖಂಡರ ಮಾತು ಕೇಳಿ ಕಾನೂನು ಬಾಹಿರವಾಗಿ ಶಿವಾಜಿ ಮೂರ್ತಿ ಪ್ರತಿಷ್ಠಾಪಿಸಲಾಗಿದುರುವುದು ದುರ್ದೈವದ ಸಂಗತಿ – ಕಾಂಗ್ರೆಸ್ ಹಿರಿಯ ಮುಖಂಡ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಘೊಟ್ನೇಕ ಹೇಳಿಕೆ- ಮಾಜಿ ಶಾಸಕ ಸುನೀಲ್ ಹೆಗಡೆ ವಿರುದ್ದ ಪರೋಕ್ಷ ವಾಗ್ದಾಳಿ
ಹಳಿಯಾಳ : ಪಟ್ಟಣದ ಕಿಲ್ಲಾ ಪ್ರದೇಶದ ವೃತ್ತದಲ್ಲಿ ಬೇರೆ ಪಕ್ಷದ ಓರ್ವ ಮುಖಂಡರು ಅಲ್ಲಿಯ ಮರಾಠಾ ಸಮುದಾಯದ ಮಹಿಳೆಯರು ಮತ್ತು ಅಮಾಯಕ ಯುವಕರಿಗೆ ಪ್ರಚೋದನೆ ನೀಡಿ ಅಕ್ರಮವಾಗಿ ಶಿವಾಜಿ ಮೂರ್ತಿಯನ್ನು ಸ್ಥಾಪಿಸಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿರುವ ವಿಧಾನ ಪರಿಷತ್ ಸದಸ್ಯ ಕಾಂಗ್ರೇಸ್ ಹಿರಿಯ ಮುಖಂಡ ಎಸ್.ಎಲ್.ಘೋಟ್ನೇಕರ ಪರೋಕ್ಷವಾಗಿ ಮಾಜಿ ಶಾಸಕ ಸುನೀಲ್ ಹೆಗಡೆ ವಿರುದ್ದ ಹರಿಹಾಯ್ದ, ಮರಾಠಾ ಸಮಾಜದಲ್ಲಿ ವಿಷಬೀಜ ಬಿತ್ತುತ್ತಿದ್ದು ಇದನ್ನು ತಾವು ಸಹಿಸುವುದಿಲ್ಲ … [Read more...] about ಬೇರೆ ಪಕ್ಷದ ಮುಖಂಡರ ಮಾತು ಕೇಳಿ ಕಾನೂನು ಬಾಹಿರವಾಗಿ ಶಿವಾಜಿ ಮೂರ್ತಿ ಪ್ರತಿಷ್ಠಾಪಿಸಲಾಗಿದುರುವುದು ದುರ್ದೈವದ ಸಂಗತಿ – ಕಾಂಗ್ರೆಸ್ ಹಿರಿಯ ಮುಖಂಡ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಘೊಟ್ನೇಕ ಹೇಳಿಕೆ- ಮಾಜಿ ಶಾಸಕ ಸುನೀಲ್ ಹೆಗಡೆ ವಿರುದ್ದ ಪರೋಕ್ಷ ವಾಗ್ದಾಳಿ