ಹೊನ್ನಾವg,À ತಾಲೂಕಿನ ಮಂಕಿ ಗ್ರಾಮದ ಕುಂಬಾರ ಕೇರಿ ಕ್ರಾಸ್ ಹತ್ತಿರ ಮದ್ಯದಂಗಡಿ ನಿರ್ಮಾಣಕ್ಕೆ ಪರವಾನಿಗೆ ನೀಡಬಾರದೆಂದು ಗ್ರಾಮದ ಮಹಿಳಾ ಸಂಘಟನೆಯವರು ಸೇರಿ ಮದ್ಯದಂಗಡಿ ಎದುರು ಜಮಾಯಿಸಿ ಮದ್ಯದಂಗಡಿ ಮುಚ್ಚುವಂತೆ ಆಗ್ರಹಿಸಿ ಅಭಕಾರಿ ಅಧಿಕಾರಿಗಳಿಗೆ ಮನವಿ ನೀಡಿದರು. ತಾಲೂಕಿನ ಮಂಕಿ ಮಾವಿನ ಕಟ್ಟೆ ಹತ್ತಿರ ಹೆದ್ದಾರಿ ಪಕ್ಕವಿದ್ದ ಮದ್ಯದಂಗಡಿಯನ್ನು ಮುಚ್ಚಿದ ನಂತರ ರಾಜಕೀಯ ಹಿತಾಶಕ್ತಿಗಳು ಸೇರಿ ಮಂಕಿ ಕುಂಬಾರ ಕೆರಿ ಕ್ರಾಸ್ ಹತ್ತಿರ ರಾಷ್ಟ್ರಿಯ ಹೆದ್ದಾರಿ … [Read more...] about ಮದ್ಯದಂಗಡಿ ಮುಚ್ಚುವಂತೆ ಆಗ್ರಹಿಸಿ ಅಭಕಾರಿ ಅಧಿಕಾರಿಗಳಿಗೆ ಮನವಿ