ಹಳಿಯಾಳ: ಗಾಂಧೀಜಿಯ ಕನಸನ್ನು ನನಸು ಮಾಡುನ ಚೆರಿಶ ಸಂಸ್ಥೆ ಕಾರ್ಯ ಶ್ಲಾಗನೀಯವಾಗಿದೆ ಮಕ್ಕಳಿಗಾಗಿ ಮಹಿಳೆಯರಿಗಾಗಿ ಇಂತಹ ಕುಗ್ರಾಮದಲ್ಲಿ ಹಮ್ಮಿಕೊಂಡಿರುವ ಈ ಶ್ರಮದಾನದ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು ಇದರ ಕಾರ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಮತ್ತು ಚೆರಿಶ್ ಸಂಸ್ಥೆಗೆ ಸಹಕಾರ ನೀಡಿ ಎಂದು ಜನಗಾ ಗ್ರಾಮ ಪಂಚಾಯತ ಅಧ್ಯಕ್ಷ ಮಹಾದೇವ ಪವಾರ ಮಕ್ಕಳಿಗೆ ಕರೆ ನೀಡಿದರು. ಅವರು ತಾಲೂಕಿನ ಜತಗಾ ಗೌಳಿವಾಡ ಗ್ರಾಮದಲ್ಲಿ ಚೆರಿಶ್ ಸಂಸ್ಥೆ ಮತ್ತು ಹೊಂಗಿರಣ ಸಂಸ್ಥೆಗಳ … [Read more...] about ಗಾಂಧೀಜಿಯ ಕನಸನ್ನು ನನಸು ಮಾಡುನ ಚೆರಿಶ ಸಂಸ್ಥೆ- ಮಹಾದೇವ ಪವಾರ