ಹಳಿಯಾಳ:- ಕಾಂಗ್ರೇಸ್ನಲ್ಲಿಯ ಕೆಲವು ಮುಸ್ಲಿಂ ಮುಖಂಡರು ಮುಸ್ಲಿಂ ಜನತೆ ಕಾಂಗ್ರೇಸ್ ಪಕ್ಷವನ್ನೇ ಬೆಂಬಲಿಸಿ ಅಭ್ಯರ್ಥಿಗೆ ಮತ ಹಾಕಬೇಕೆಂದು ಹೇಳಿರುವುದು ಖಂಡನಾರ್ಹವಾಗಿದ್ದು ಇದು ಕಾನೂನಿಗೆ ವಿರುದ್ದವಾಗಿದೆ ಎಂದು ಜೆಡಿಎಸ್ ಮಾಜಿ ತಾಲೂಕಾಧ್ಯಕ್ಷ ಕೈತಾನ ಬಾರಬೋಬಾ ಹೇಳಿದರು. ಪಟ್ಟಣದ ರಾಮದೇವ ಗಲ್ಲಿಯಲ್ಲಿರುವ ಜೆಡಿಎಸ್ ಬಂಡಾಯ, ಪಕ್ಷೇತರ ಅಭ್ಯರ್ಥಿ ಟಿ.ಆರ್.ಚಂದ್ರಶೇಖರ ಅವರ ಕಾರ್ಯಾಲಯಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು. ಈ ಬಾರಿ … [Read more...] about ಕಾಂಗ್ರೇಸ್ ಪಕ್ಷಕ್ಕೆ ಬೆಂಬಲಿಸುವಂತೆ ಆ ಪಕ್ಷದಲ್ಲಿನ ಕೆಲವು ಮುಸ್ಲಿಂ ಮುಖಂಡರು ನೀಡಿರುವ ಹೇಳಿಕೆ ಖಂಡನಿಯ – ಕೈತಾನ ಬಾರಬೋಜಾ