ಹೊನ್ನಾವರ .ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳ ಮೌಲ್ಯ ಮಾಪನ ಕೇಂದ್ರ ಕಾರವಾರ ಹಾಗೂ ಶಿರಸಿಗಳಲ್ಲಿ ನಡೆಯುತ್ತಿದ್ದು ಇದು ಶಿಕ್ಷಕರಿಗೆ ತೊಂದರೆಯುಂಟು ಮಾಡುತ್ತಿದೆ ಎಂದು ಹೊನ್ನಾವರ ಭಟ್ಕಳ ಶಿಕ್ಷಕರು ಶಾಸಕರಲ್ಲಿ ದೂರು ನೀಡಿದ್ದಾರೆ. ಭಟ್ಕಳದಿಂದ ಕಾರವಾರ ಬಹಳ ದೂರವಾಗಿದ್ದು ಶಿಕ್ಷಕ ಶಿಕ್ಷಕಿಯರು ತೊಂದರೆಯನ್ನು ಅನುಭವಿಸುವಂತೆ ಮಾಡುತ್ತಿದೆ ಎಂದು ಮನವಿ ಪತ್ರ ಬರೆದು ಸಹಿ ಸಂಗ್ರಹಿಸಿ ಶಾಸಕರಿಗೆ ನೀಡಿದ್ದಾರೆ. ಕಾರವಾರ ನಗರವು ತೀರಕ್ಕೆ ಹತ್ತಿರದಲ್ಲಿದ್ದು … [Read more...] about ಎಸ್.ಎಸ್.ಎಲ್.ಸಿ ಮೌಲ್ಯಮಾಪನ ಕೇಂದ್ರ ಕುಮಟಾಕ್ಕೆ ಸ್ಥಳಾಂತರಿಸುವಂತೆ ಒತ್ತಾಯ