ಹೊನ್ನಾವರ : ಉತ್ತರ ಕನ್ನಡದ ಜಾತ್ಯಾತೀತ ಕ್ಷೇತ್ರ ಎಂದು ಹೆಸರು ಗಳಿಸಿರುವ ಕುಮಟಾ ಹಾಲಕ್ಕಿ ಒಕ್ಕಲಿಗರು,ನಾಮಧಾರಿಗಳು ಹಾಗೂ ಹವ್ಯಕ ಬ್ರಾಹ್ಮಣ ಮತದಾರರು ಹೆಚ್ಚಾಗಿರುವ ಕ್ಷೇತ್ರ. ಕಾಂಗ್ರೇಸ್ ಶಾರದಾ ಶೆಟ್ಟರಿಗೆ ಟಿಕೇಟ್ ನೀಡಿದರೆ ಬಿಜೆಪಿ ಇನ್ನೂ ತೀರ್ಮಾನಕ್ಕೆ ಬಂದಿಲ್ಲ. ಜೆಡಿಎಸ್ ಪ್ರದೀಪ ನಾಯ್ಕ ಎಂಬ ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರಿಗೆ ಟಿಕೇಟ್ ಘೋಷಿಸಿದೆ. ಶಾರದಾ ಶೆಟ್ಟರು ತನ್ನ ಐದು ವರ್ಷದ ಸಾಧನೆಯನ್ನೇ ಮುಂದುವರೆಸಿಕೊಂಡು ಇನ್ನೊಂದು ಅವಕಾಶಕ್ಕೆ … [Read more...] about ಯಾರು ಅದೃಷ್ಟಶಾಲಿಗಳು…?