ಹಳಿಯಾಳ:ಪಟ್ಟಣದ ದೇಶಪಾಂಡೆನಗರÀ ಚವ್ಹಾಣಪ್ಲಾಟ್ನ ಪಡಿತರ ಚೀಟಿದಾರರು ಪಡಿತರ ವಿತರಣೆಯಲ್ಲಿ ಆಗುತ್ತಿರುವ ತೊಂದರೆಯನ್ನು ಕೂಡಲೇ ಪರಿಹರಿಸುವಂತೆ ಆಗ್ರಹಿಸಿ ಹಳಿಯಾಳ ಬಿಜೆಪಿ ಘಟಕ ಪ್ರತಿಭಟನೆ ನಡೆಸಿ ತಹಶೀಲ್ದಾರ ವಿದ್ಯಾಧರ ಗುಳಗುಳಿಯವರಿಗೆ ಮನವಿ ಸಲ್ಲಿಸಿತು. ಮನವಿಯಲ್ಲಿ ಪಟ್ಟಣದ ರೈತರ ಸೇವಾ ಸಹಕಾರಿ ಸಂಘದವರು ನಡೆಸುತ್ತಿರುವ ಪಡಿತರ ಅಂಗಡಿಯಲ್ಲಿ ಸುಮಾರು 3 ಸಾವಿರಕ್ಕಿಂತಲೂ ಹೆಚ್ಚು ಪಡಿತರ ಚೀಟಿಗಳನ್ನು ಹೊಂದಿದ್ದು ಪಡಿತರದಾರರಿಗೆ ವಿತರಿಸಲು ತೊಂದರೆ … [Read more...] about ಪಡಿತರ ವಿತರಣೆಯಲ್ಲಿ ಆಗುತ್ತಿರುವ ತೊಂದರೆಯನ್ನು ಕೂಡಲೇ ಪರಿಹರಿಸುವಂತೆ ಆಗ್ರಹಿಸಿ ಮನವಿ