ದಾಂಡೇಲಿ :ಸರಳ ಸಾಹಿತ್ಯದಿಂದ ಸಹೃದಯರನ್ನು ತಲುಪುವಂತೆ ಮಾಡಿದ ಹಿರಿಯ ಸಾಹಿತಿ ಮಾಸ್ಕೇರಿ ಎಂ.ಕೆ. ನಾಯಕರು ಸರಳ ಜೀವನ ಮಾಡಿ ಸಾಹಿತ್ಯದಲ್ಲಿ ಶ್ರೀಮಂತಿಕೆಯನ್ನು ಮೆರೆದವರು. ಅವರ ಸಾಹಿತ್ಯದಲ್ಲಿ ಜೀವನ್ಮುಖಿ ಧೋರಣೆಯಿದೆ ಎಂದು ನಗರದ ಪೊಲೀಸ್ ಡಿವೈಎಸ್ಪಿ ಡಿ.ಎಸ್.ಪವಾರ್ ಹೇಳಿದರು, ಅವರು ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಕಾರವಾರ, ಸಾಕ್ಷಿ ಪ್ರಕಾಶನ ದಾಂಡೇಲಿ ಸಹಯೋಗದೊಂದಿಗೆ ಇತ್ತೀಚೆಗೆ ಜರುಗಿದ ರಾಜು ಮಾಕನೂರ ಅವರು ಬರೆದ ಮಾಸ್ಕೇರಿ ಎಂ.ಕೆ. ನಾಯಕ ಜೀವನ … [Read more...] about ಮಾಸ್ಕೇರಿ ಎಂ.ಕೆ. ನಾಯಕ ಜೀವನ ಸಾಹಿತ್ಯ ದರ್ಶನ ಸಂಶೋಧನಾ ಕೃತಿ ಅನಾವರಣ