ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಎನ್ನುವುದು ಡಿವಿಜಿಯವರ ಕಗ್ಗದ ಪ್ರಸಿದ್ಧ ಸಾಲುಗಳು.. ಜಾನುವಾರಗಳ ಮೇವಿನ ಸಮಸ್ಯೆಯಿಂದ ಕಂಗೆಟ್ಟಿದ್ದ ಕರಾವಳಿಯ ರೈತರ ಪಾಲಿಗೆ ಬೆಟ್ಟದಲ್ಲಿನ ಹುಲ್ಲು (ಕರಡ) ಜಾನುವಾರುಗಳ ಮೇವು ಹುಲ್ಲಿಗೆ ಪರ್ಯಾಯವಾಗುತ್ತಿದೆ.ಭೂಮಿಗೆ ಬಂಗಾರದ ಬೆಲೆ ಬಂದ ನಂತರ ಭತ್ತ ಬೆಳೆಯುತ್ತಿದ್ದ ಗದ್ದೆಗಳೂ ಅಧಿಕಾರಿಗಳ ಕೃಪಾಕಟಾಕ್ಷದಿಂದ ಸುಲಭವಾಗಿ ಕೃಷಿಯೇತರ ಭೂಮಿಯ ಪಟ್ಟ ಪಡೆದುಕೊಂಡು ರಿಯಲ್ ಎಸ್ಟೇಟ್ ಕುಳಗಳ ಪಾಲಾಗುತ್ತಿದೆ. ಇನ್ನೊಂದೆಡೆ … [Read more...] about ಜಾನುವಾರುಗಳ ಮೇವಿನ ಸಮಸ್ಯೆಗೆ ಪರ್ಯಾಯ ಆಯ್ಕೆಯಾದ ಕರಡ
ಕೃಷಿಯೇತರ ಭೂಮಿ
ದೇಶಪಾಂಡೆ ಆಸ್ತಿ ಮೌಲ್ಯ ಘೊಷಣೆ 22ಕೋಟಿ 69ಲಕ್ಷ ಅವರದ್ದಾಗಿದ್ದರೇ ಪತ್ನಿ ರಾಧಾ ಹೆಸರಿನಲ್ಲಿ 112 ಕೋಟಿ 26 ಲಕ್ಷ ಘೊಷಣೆ – ಪತ್ನಿಯೇ ಹೆಚ್ಚು ಶ್ರೀಮಂತೆ.
ಹಳಿಯಾಳ:- :- ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರಕ್ಕೆ ಕಾಂಗ್ರೇಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿ ಸಚಿವ ಆರ್.ವಿ.ದೇಶಪಾಂಡೆ ತಮ್ಮ ಆಸ್ತಿ ಹಾಗೂ ಜವಾಬ್ದಾರಿಗಳ ಪ್ರಮಾಣ ಪತ್ರವನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ್ದು ಅವರಿಗಿಂತ ಅವರ ಪತ್ನಿಯೇ ಹೆಚ್ಚು ಶ್ರೀಮಂತರಾಗಿದ್ದಾರೆ. ದೇಶಪಾಂಡೆ ಹೆಸರಿನಲ್ಲಿ ಚರಾಸ್ಥಿ ಒಟ್ಟೂ 22,69,96,666ರಷ್ಟಿದ್ದು ಅವರ ಪತ್ನಿ ರಾಧಾ ಹೆಸರಿನಲ್ಲಿ 112,26,97,153 ರಷ್ಟಿದೆ. ಆರ್.ವಿಡಿ ಹೆಸರಿನಲ್ಲಿ ವಿವಿಧ … [Read more...] about ದೇಶಪಾಂಡೆ ಆಸ್ತಿ ಮೌಲ್ಯ ಘೊಷಣೆ 22ಕೋಟಿ 69ಲಕ್ಷ ಅವರದ್ದಾಗಿದ್ದರೇ ಪತ್ನಿ ರಾಧಾ ಹೆಸರಿನಲ್ಲಿ 112 ಕೋಟಿ 26 ಲಕ್ಷ ಘೊಷಣೆ – ಪತ್ನಿಯೇ ಹೆಚ್ಚು ಶ್ರೀಮಂತೆ.