ಹಳಿಯಾಳ:- ತಾಲೂಕಿನಲ್ಲಿ ಕಳೆದ 2 ವಾರಗಳಿಂದ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಮೆಕ್ಕೆಜೋಳ ಮತ್ತು ಹತ್ತಿ ಬೆಳೆಯ ಹೊಲಗಳಲ್ಲಿ ನೀರು ನಿಂತು, ಜೌಗು ಪ್ರದೇಶ ನಿರ್ಮಾಣವಾಗಿದ್ದು. ಇದರಿಂದ ಬೆಳೆಯ ಬೆಳವಣಿಗೆಯು ಕುಂಠಿತಗೊಳ್ಳುವ ಸಂಭವವಿದು,್ದ ಹೊಲದಲ್ಲಿ 4-5 ಸಾಲಿಗೆ ಒಂದರಂತೆ ಬಸಿ ಗಾಲುವೆಯನ್ನು ನಿರ್ಮಿಸಿ ಬೆಳೆ ರಕ್ಷಿಸಿಕೊಳ್ಳುವಂತೆ ಹಳಿಯಾಳ ಸಹಾಯಕ ಕೃಷಿ ನಿರ್ದೇಶಕ ನಾಗೇಶ ನಾಯ್ಕ ರೈತರಿಗೆ ಸಲಹೆ ನೀಡಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ … [Read more...] about ನಿರಂತರ ಮಳೆ -ಹೊಲದಲ್ಲಿ ಬಸಿ ಗಾಲುವೆ ನಿರ್ಮಿಸಿ ಬೆಳೆ ರಕ್ಷಿಸಿಕೊಳ್ಳುವಂತೆ – ಕೃಷಿ ಅಧಿಕಾರಿ ನಾಗೇಶ ನಾಯ್ಕರಿಂದ ರೈತರಿಗೆ ಸಲಹೆ