ಜೋಯಿಡಾ; ದೇಶದ 450 ಸಂಸ್ಥೆಗಳು ಕೃಷಿ ಸಂಸೋಧನೆಯಲ್ಲಿ ತೊಡಗಿವೆ. ಭತ್ತದ ಬೆಳೆಗೆ ರೈತರಿಗೆ ಲಾಭವಿಲ್ಲ. ಪರ್ಯಾಯ ಬೆಳೆಯನ್ನು ಬೆಳೆಯುವಲ್ಲಿ ರೈತರಿಗೆ ಮಾರ್ಗದರ್ಶನ ಮತ್ತು ಸಹಕಾರ ಅಗತ್ಯ ಇದೆ. ಕೇಂದ್ರ ಸರಕಾರದ ಹಲವು ಕೃಷಿ ಅಭಿವೃದ್ದಿ ಪರವಾದ ಯೋಜನೆಗಳಿದ್ದು ರೈತರಿಗೆ ಪರಿಚಯ ಇಲ್ಲದೇ ಸದುಪಯೋಗವಾಗುತ್ತಿಲ್ಲ. ಜೋಯಿಡಾ ಅಭಿವೃದ್ದಿಗೆ ಕೃಷಿ ಪ್ರೋತ್ಸಾಹಿಸಬೇಕಾಗಿದೆ ಎಂದು ಸಂಸದ ಅನಂತ ಕುಮಾರ್ ಹೆಗಡೆ ಹೇಳಿದರು. ಅವರು ಜೋಯಿಡಾ ಕುಣಬಿ ಭವನದಲ್ಲಿ ಕೃಷಿ ಇಲಾಖೆ … [Read more...] about ಕೇಂದ್ರ ಸರ್ಕಾರ ಹಲವು ಕೃಷಿ ಅಭಿವೃದ್ಧಿ ಯೋಜನೆಗಳನ್ನು ಪರಿಚಯಿಸಿದ್ದು ರೈತರು ಇದರ ಸದುಪಯೋಗ ಪಡೆಯಬೇಕು- ಅನಂತಕುಮಾರ ಹೆಗಡೆ.