ಹೊನ್ನಾವರ :ದಿ. 17ರಂದು ಶನಿವಾರ ಜೇನುಸೊಸೈಟಿ ಆವಾರದಲ್ಲಿ ಜಿಲ್ಲೆಯ ಸಾವಯವ ಕೃಷಿ ಉತ್ಪನ್ನ ಮತ್ತು ಗೃಹ ಕೈಗಾರಿಕೆಗಳ ಉತ್ಪನ್ನಗಳ ಮಾರಾಟ ಮಳಿಗೆ ಆರಂಭವಾಗಲಿದೆ ಮತ್ತು ಒಂದು ದಿನದ ಉತ್ಪನ್ನ ಪ್ರದರ್ಶನವನ್ನು ಉತ್ಪಾದಕರು ನಡೆಸಿಕೊಡಲಿದ್ದಾರೆ. ಬೆಳಿಗ್ಗೆ 11ಗಂಟೆಗೆ ಶಾಸಕ ಮಂಕಾಳು ವೈದ್ಯ ಉದ್ಘಾಟಿಸುವರು. ಜಿಲ್ಲೆಯ ಹಿರಿಯ ಸಮಾಜ ಸೇವಕ ಮುರಳೀಧರ ಪ್ರಭು ಕುಮಟಾ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಕೃಷಿ ಮತ್ತು ಸಾವಯವ ಇಲಾಖೆಯ ಡಾ. ಹೊನ್ನಪ್ಪ ಗೌಡ, ನಟರಾಜ, … [Read more...] about ದಿ. 17 ಸಾವಯವ ಕೃಷಿ ಉತ್ಪನ್ನ ಮಾರಾಟ ಮಳಿಗೆ ಉದ್ಘಾಟನೆ