ಹೊನ್ನಾವರ: ಜಿಲ್ಲೆಯ ಪ್ರತಿಷ್ಟಿತ ಚುನಾವಣೆ ಎಂದೆ ಬಿಂಬಿತವಾಗಿದ್ದ ಕೆಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮೂರನೇ ಬಾರಿ ಆಯ್ಕೆಯಾದ ಶಿವಾನಂದ ಹೆಗಡೆ ಕಡತೋಕಾ ಹಾಗೂ ಇದೆ ಮೊದಲ ಬಾರಿಗೆ ಆಯ್ಕೆಯಾದ ವಿಶ್ವನಾಥ ಭಟ್ ಇವರನ್ನು ಪ್ರಧಾನ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು.ಪ್ರಧಾನ ವ್ಯವಸ್ಥಾಪಕ ಎನ್.ಆರ್.ನಾಯ್ಕ ಮಾತನಾಡಿ ಇದೆ ಮೊದಲ ಬಾರಿಗೆ ತಾಲೂಕಿನಿಂದ ಇರ್ವರು ನಿರ್ದೆಶಕರು ಆಯ್ಕೆಯಾಗಿರುದರಿಂದ ಬ್ಯಾಂಕಿಗೆ ಅನೂಕೂಲವಾಗಲಿದೆ ಎಂದರು.ಸನ್ಮಾನ ಸ್ವೀಕರಿಸಿದ ಬಳಿಕ … [Read more...] about ಕೆಡಿಸಿಸಿ ಆಯ್ಕೆಯಾದ ತಾಲೂಕಿನ ನಿರ್ದೆಶಕರಿಗೆ ಹೊನ್ನಾವರ ಕೆಡಿಸಿ ಪ್ರಧಾನ ಕಛೇರಿಯಲ್ಲಿ ಸನ್ಮಾನ