ಹೊನ್ನಾವರ ಜು. 22 : ಮಂಗಳೂರು ಜ್ಯೋತಿಯಲ್ಲಿರುವ ಕೆ.ಎಂ.ಸಿ. ಆಸ್ಪತ್ರೆಯ ಹೃದಯ ವಿಭಾಗದ ಮುಖ್ಯಸ್ಥ ಡಾ. ಪದ್ಮನಾಭ ಕಾಮತ್ ಇವರ ನೂತನ ಯೋಜನೆ ಹೃದಯ ಸಮಸ್ಯೆಗೆ ವಾಟ್ಸಾಪ್ ಸಲಹೆ ಎಂಬ ಸುದ್ದಿಯನ್ನು 24ತಾಸುಗಳಲ್ಲಿ 82,388 ಜನ ನೋಡಿದ್ದಾರೆ. 603 ಜನ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ವೈದ್ಯರುಗಳ ಸಹಿತ 60ಜನ ಸ್ಪಂದಿಸಿದ್ದು, ತುರ್ತು ಚಿಕಿತ್ಸೆ ಅಗತ್ಯವುಳ್ಳ ಇಳಿವಯಸ್ಸಿನ 20ಜನರಿಗೆ ಡಾ. ಕಾಮತ್ ಸಲಹೆ, ಸೂಚನೆ ನೀಡಿದ್ದಾರೆ.ಹಾವೇರಿ, ಚಿತ್ರದುರ್ಗ 2, … [Read more...] about ಹೃದಯಕ್ಕೆ ವಾಟ್ಸಾಪ್ ಸಲಹೆ – 24 ತಾಸು, 82,388 ಜನ ನೋಡಿದರು