ಯಲ್ಲಾಪುರ:ತಾಲ್ಲೂಕಿನ ವಿವಿಧೆಡೆ ಕೋವಿಡ್ ಭಯದ ನಡುವೆಯೇ ಗಣೇಶ ಹಬ್ಬ ದ ತಯಾರಿ ನಡೆಯುತ್ತಿದೆ.ತಾಲ್ಲೂಕಿನ ವಜ್ರಳ್ಳಿಯ ಯುವ ಕಲಾಕಾರ ಸತೀಶ ಮಹಾಲೆ ಕಳೆದ ಒಂದೂವರೆ ತಿಂಗಳಿಂದ ಹಗಲು ರಾತ್ರಿ ಶ್ರಮಪಟ್ಟು ವಾರ್ಷಿಕವಾಗಿ ಚೌತಿಹಬ್ಬಕೆ ಭಕ್ತರ ಬೇಡಿಕೆಗನುಗುಣವಾಗಿ ಗಣೇಶ ಮೂರ್ತಿ ತಯಾರಿಸುವಲ್ಲಿ ನಿರತರಾಗಿದ್ದಾರೆ. ಗಣೇಶ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದ್ದು ಮಣ್ಣಿನ ಮೂರ್ತಿಗಳು ಬಣ್ಣಗಳಿಂದ ಅಂತಿಮ ಸ್ಪರ್ಶ ಪಡೆಯುತ್ತಿದೆ.ಬಿಕಾಂ ಪದವೀಧರನಾದ ವಜ್ರಳ್ಳಿಯ … [Read more...] about ಮಳೆಯ ನಡುವೆ ಚೌತಿ ಹಬ್ಬಕ್ಕೆ ಕ್ಷಣಗಣನೆ