ಹೊನ್ನಾವರ: ತೀವ್ರ ಅನಾರೋಗ್ಯ ಮತ್ತು ಆಮ್ಲಜನಕದ ಕೊರತೆಯಿಂದ ಬಳಲುತ್ತಿದ್ದ ತಾಲೂಕಿನ ಹಳದೀಪುರದ ವೃದ್ಧೆ ಹಾಗೂ ತುಂಬು ಗರ್ಭಿಣಿಯೊಬ್ಬರಿಗೆ ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರು ತುರ್ತಾಗಿ ಆಮ್ಲಜನಕ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆಯುವ ಮೂಲಕ ಜನರ ವಿಶ್ವಾಸಕ್ಕೆ ಕಾರಣರಾಗಿದ್ದಾರೆ.ಹಳದೀಪುರದ 74 ವರ್ಷದ ಅಮೀನಾ ಯಾಕೂಬ್ ಖಾನ್ ಇವರು ಕೊರೋನ ಸೋಂಕಿಗೆ ಒಳಗಾಗಿ ಆಮ್ಲಜನಕದ ಕೊರತೆಯಿಂದ ಬಳಲುತ್ತಿದ್ದರು. ಹಳದೀಪುರ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಕಾಂಗ್ರೆಸ್ … [Read more...] about ವೃದ್ಧೆ , ಗರ್ಭಿಣಿಗೆ ಆಮ್ಲಜನಕ ವ್ಯವಸ್ಥೆ ಕಲ್ಪಿಸಿದ ಶಾರದಾ ಶೆಟ್ಟಿ