ಯಲ್ಲಾಪುರ: ನಮ್ಮ ಜಿಲ್ಲೆಯ ಪತ್ರಕರ್ತರು ಇಲ್ಲಿ ಆಗಬೇಕಾದ ಅಭಿವೃದ್ದಿಯ ಕುರಿತು ಬೆಳಕು ಚೆಲ್ಲುವ ವರದಿಯನ್ನು ವಿವೇಚನೆಯಿಂದ ಮಾಡಬೇಕಾದ ಸಾಮಾಜಿಕ ಹೊಣೆಗಾರಿಕೆ ಅವರ ಮೇಲಿದೆ. ಇಂದು ಮಾಧ್ಯಮವೃತ್ತಿಗಿರುವ ಗೌರವ ಕಡಿಮೆಯಾಗುತ್ತಿರುವದಕ್ಕೆ ಒಂದೆಡೆ ನಾವು ಕಾರಣಿಭೂತರೆಂದರೂ ತಪ್ಪಾಗಲಿಕ್ಕಿಲ್ಲ.ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು. ಅವರು ಪಟ್ಟಣದ ಎಪಿಎಂಸಿ ಆವಾರದ ಅಡಿಕೆಭವನದಲ್ಲಿ ಜಿಲ್ಲಾ ಮಟ್ಟದ ಪತ್ರಿಕಾ … [Read more...] about ಪತ್ರಕರ್ತರಿಗೆ ವಿವೇಚನೆಯಿಂದ ವರದಿ ಮಾಡಬೇಕಾದ ಸಾಮಾಜಿಕ ಹೊಣೆಗಾರಿಕೆ ಇದೆ