ಹಳಿಯಾಳ:- ರಾಷ್ಟ್ರಪುರುಷರು, ಕ್ರಾಂತಿಕಾರಿಗಳನ್ನು ಸದಾ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡುವ ಹಾಗೂ ಅಗೌರವ ನೀಡುತ್ತಾ ಕೇವಲ ಭ್ರಷ್ಟಾಚಾರವನ್ನೇ ಮೂಲಮಂತ್ರವನ್ನಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೇಸ್ ಸರ್ಕಾರವನ್ನು ಈ ಬಾರಿ ಕಿತ್ತೊಗೆಯಿರಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥಜಿ ಕರೆ ನೀಡಿದರು. ಶುಕ್ರವಾರ ಹಳಿಯಾಳಕ್ಕೆ ಆಗಮಿಸಿದ ಅವರು ಇಲ್ಲಿಯ ಶ್ರೀ ಶಿವಾಜಿ ಮೈದಾನದಲ್ಲಿ ನಡೆದ ಬಿಜೆಪಿಯ … [Read more...] about ರಾಷ್ಟ್ರ ಪುರುಷರು, ಕ್ರಾಂತಿಕಾರಿಗಳನ್ನು ಅವಮಾನಿಸುವ, ರೈತರು, ಯುವಕರ ವಿರೋಧಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರಕಾರವನ್ನು ಕಿತ್ತೋಗೆಯಿರಿ – ಯೋಗಿ ಆದಿತ್ಯನಾಥ