ಜೋಯಿಡಾ ತಾಲೂಕಿನ ರಾಮನಗರ ಬಾಗದ ಅಸು ಗ್ರಾಮದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಮಾಜಿ ಶಾಸಕ ಸುನೀಲ ವಿ.ಹೆಗಡೆ , ರಾಮನಗರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಿವಾಜಿ ದೇಸಾಯಿ ಜೋಯಿಡಾ ತಾಲೂಕ ಪಂಚಾಯತ್ ಸದಸ್ಯ ಗುಜ್ಜರ ಪ್ರಮುಖ ರಾದ ಮಂಜುನಾಥ್ ಪಂಡಿತ ,ವಾಸುದೇವ ಪೂಜಾರಿ ,ಸಂತಾನ ಸಾವಂತ ,ಸಂತೋಷ ಘಟಕಾಂಬ್ಳೆ ರಮೇಶ ನಾಯ್ಕ್ ಅವರು ಟ್ರೋಫಿ ಹಾಗೂ ನಗದು ಬಹುಮಾನ ವಿತರಿಸಿದರು. … [Read more...] about ಕ್ರಿಕೆಟ್ ಪಂದ್ಯಾವಳಿ ವಿಜೇತರಿಗೆ ಬಹುಮಾನ ವಿತರಿಸಿದ ಮಾಜಿ ಶಾಸಕ ಸುನೀಲ್ ಹೆಗಡೆ
ಕ್ರಿಕೆಟ್ ಪಂದ್ಯಾವಳಿ
ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ
ಕುಮಟಾ. ತಾಲೂಕಿನ ಕೋಡ್ಕಣಿಯಲ್ಲಿ ಯಂಗ್ ಸ್ಟಾರ ಕ್ರಿಕೆಟ್ ಕ್ಲಬ್ ಇವರ ಆಶ್ರಯದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಪಂದ್ಯಾವಳಿಯನ್ನು ಉದ್ಯಮಿ ಸುಬ್ರಾಯ ವಾಳ್ಕೆ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಪಂದ್ಯಾವಳಿಗಳ ಧ್ಯೇಯೋದ್ದೇಶಗಳ ಕುರಿತು ವಿವರಿಸಿ ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಬಿಜೆಪಿ … [Read more...] about ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ