ಕಾರವಾರ:ನಗರದಲ್ಲಿ ಆರ್ಟ ಆಫ್ ಲಿವಿಂಗ್ ವತಿಯಿಂದ ಜೀವನ ಕಲೆ ಸುದರ್ಶನ ಕ್ರಿಯಾ ಶಿಬಿರ ನಡೆಯಿತು. ಗ್ರೀನ್ಸ್ಟೀಟ್ ರಸ್ತೆಯಲ್ಲಿರುವ ದತ್ತ ಪ್ರಸಾದ ಕಾಂಪ್ಲೇಕ್ಸನ ವ್ಯಕ್ತಿತ್ವ ವಿಕಸನ ಕೇಂದ್ರದಲ್ಲಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಆರ್ಟ ಆಫ್ ಲಿವಿಂಗ್ನ ಶಿಕ್ಷಕ ಸುನೀಲ ಹಾರ್ವೇ ಶಿಬಿರ ನಡೆಸಿಕೊಟ್ಟರು. ತರಭೇತಿ ವೇಳೆ ಮಾತನಾಡಿದ ಅವರು, ಉಸಿರಾಟದ ವಿಧಾನ ಹಾಗೂ ಆರೋಗ್ಯಕರ ಜೀವನಕ್ಕಾಗಿ ರೂಡಿಸಿಕೊಳ್ಳಬೇಕಾದ ಜೀವನಶೈಲಿಗಳನ್ನು ಪರಿಚಯಿಸಿದರು. 30ಕ್ಕೂ ಅಧಿಕ … [Read more...] about ಜೀವನ ಕಲೆ ಸುದರ್ಶನ ಕ್ರಿಯಾ ಶಿಬಿರ
ಕ್ರಿಯಾ
ಸರಕಾರದ ಯೋಜನೆಗಳನ್ನು ಪಡೆದು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಮಂಕಾಳ ವೈದ್ಯ ಕರೆ ನೀಡಿದರು
ಭಟ್ಕಳ:ಸರಕಾರ ಜನಸಾಮಾನ್ಯರಿಗಾಗಿ ಅನೇಕ ಯೋಜನೆಗಳನ್ನು ತರುತ್ತದೆ. ಫಲಾನುಭವಿಗಳು ಸರಕಾರದ ಯೋಜನೆಗಳನ್ನು ಪಡೆದು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಮಂಕಾಳ ವೈದ್ಯ ಕರೆ ನೀಡಿದರು. ಅವರು ಇಲ್ಲಿನ ತಾಲೂಕು ಪಂಚಾಯತಿಯ 2016-17ನೇ ಸಾಲಿನ ಸಂಯುಕ್ತ ಅನುದಾನ ಕ್ರಿಯಾ ಯೋಜನೆಯಡಿಯಲ್ಲಿ ವಿಕಲಚೇತನರಿಗೆ ಯಂತ್ರ ಚಾಲಿತ ಪರಿವರ್ತಿತ ವಾಹನ ಹಾಗೂ ವೀಲ್ ಚೇರ್ನ್ನು ವಿತರಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಫಲಾನುಭವಿಗಳು ಸರಕಾರದ … [Read more...] about ಸರಕಾರದ ಯೋಜನೆಗಳನ್ನು ಪಡೆದು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಮಂಕಾಳ ವೈದ್ಯ ಕರೆ ನೀಡಿದರು