ಕುಮಟಾ ತಾಲೂಕಿನ ಬೆಟ್ಕುಳಿಯ ಸಂಗಮ ಯುವಕ ಸಂಘ ಇವರ ಆಶ್ರಯದಲ್ಲಿ ದಿನಾಂಕ 02-03-18 ರಂದು ಊರ ನಾಗರಿಕರ ಹಾಗೂ ದಾನಿಗಳ ಸಹಕಾರದೊಂದಿಗೆ ಬೆಟ್ಕುಳಿಯ ಸಂಗಮ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ವಾಲಿಬಾಲ ಪಂದ್ಯಾವಳಿ ಹಾಗೂ ಡಾನ್ಸ್ ಡಿವೋಟರ್ಸ್ ಹೊಸ್ಕಟ್ಟ ಇವರಿಂದ ಡಾನ್ಸ ಧಮಾಕಾ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ಕಬಡ್ಡಿ ಅಸೋಸಿಯೇಷನ್ನ ಉಪಾಧ್ಯಕ್ಷರಾದ ಸೂರಜ ನಾಯ್ಕ ಸೋನಿ ಅವರು ಮಾತನಾಡಿ ಸಂಗಮ ಯುವಕ ಸಂಘದವರು ಅತ್ಯಂತ … [Read more...] about ಕ್ರೀಡೆಗಳಿಂದ ಮನುಷ್ಯನ ಜಡತ್ವ ದೂರವಾಗುತ್ತದೆ : ನಾಗರಾಜ ನಾಯಕ ತೊರ್ಕೆ