ಹೊನ್ನಾವರ ; ತಾಲೂಕಾ ಮಾವಿನಕುರ್ವಾ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ 2017-18 ವಿಷ್ಣು ಶಾಸ್ತ್ರಿ ಕ್ರೀಡಾಂಗಣ ಖರ್ವಾ ಕೊಳಗದ್ದೆಯಲ್ಲ್ಲಿ ನಡೆಯಿತು.ಕ್ರೀಡಾಕೂಟವನ್ನು ಜಿ.ಪಂ. ಸದಸ್ಯ ಸವಿತಾ ಕೃಷ್ಣ ಗೌಡ ಉದ್ಘಾಟಿಸಿ ಮಾತನಾಡಿ ಕ್ರೀಡೆ ಮನುಷ್ಯನ ಜೀವನಕ್ಕೆ ಅತ್ಯಂತ ಅಮೂಲ್ಯವಾದುದು, ಗ್ರಾಮೀಣ ಕ್ರೀಡಾ ಪ್ರತಿಭೆಗಳು ಇಂಥಹ ಕ್ರೀಡಾಕೂಟದ ಮೂಲಕ ಹೊರ ಬರಲಿ ಎಂದು ಹಾರೈಸಿದರು.ಅಧ್ಯಕ್ಷತೆ ತಿಲಕ ಜೆ. ಗೌಡ ಅಧ್ಯಕ್ಷರು, ಗ್ರಾ.ಪಂ. ಮಾವಿನಕುರ್ವಾ ಇವರು … [Read more...] about ಮಾವಿನಕುರ್ವಾ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ 2017-18