ಹೊನ್ನಾವರ . ಕ್ರೀಡೆ ಮನುಷ್ಯನ ಸರ್ವಾಂಗಿಣ ಅಭಿವೃದ್ಧಿಗೆ ಪೂರಕ ಸಾಧನ. ಮನುಷ್ಯನ ಮನಸ್ಸನ್ನು ಅಹ್ಲಾದಗೊಳಿಸಿ ಚಟುವಟಿಕೆಯಿಂದ ಇರುವಂತೆ ಕ್ರೀಡೆ ಮಾಡುತ್ತದೆ. ಅತ್ಯಂತ ಅಚ್ಚುಕಟ್ಟಾಗಿ ಕ್ರೀಡಾಕೂಟವನ್ನು ಸಂಘಟಿಸಿದ್ದೀರಿ. ಇಲ್ಲಿಯ ಪ್ರತಿಭೆ ರಾಷ್ಟ್ರಮಟ್ಟದ ವರೆಗೆ ಪಸರಿಸಲಿ ಎಂದು ಶಾಸಕಿ ಶಾರದಾ ಮೋಹನ ಶೆಟ್ಟಿ ನುಡಿದರು. ಅವರು ನಗರದ ಸೇಂಟ್ ಅಂತೋನಿ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆದ ತಾಲೂಕಾ ಮಟ್ಟದ ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟವನ್ನು ಉದ್ಘಾಟಿಸಿ … [Read more...] about ಕ್ರೀಡೆ ಮನುಷ್ಯನ ಸರ್ವಾಂಗಿಣ ಅಭಿವೃದ್ಧಿಗೆ ಪೂರಕ ಸಾಧನ